crime
crime
technology
crime
ವಿಜಯಪುರದಲ್ಲಿ ಪೊಲೀಸ್ ಹೈಡ್ರಾಮಾ: ಪಿಎಸ್ಐ ಭ್ರಷ್ಟಾಚಾರಕ್ಕೆ ಬೇಸತ್ತು ಸಾಮೂಹಿಕ 'ದಯಾಮರಣ' ಕೋರಿದ ಠಾಣೆ ಸಿಬ್ಬಂದಿ!
ಠಾಣೆಗೆ ಬರುವ ದೂರುದಾರರಿಂದ ಹಾಗೂ ಎಫ್ಐಆರ್ ದಾಖಲಿಸಲು 10,000 ರೂ.ನಿಂದ 1 ಲಕ್ಷ ರೂ.ವರೆಗೆ ವಸೂಲಿ ಮಾಡಿಕೊಡುವಂತೆ ಸಿಬ್ಬಂದಿಗೆ ತಾಕೀತು ಮಾಡುತ್ತಿದ್ದಾರೆ.ಐಟಿ ವಲಯದಲ್ಲಿ ನಡುಕ ಹುಟ್ಟಿಸಿದ ಘಟನೆ: ಹಿಂದೂ ಯುವತಿಯರ ಮತಾಂತರ ಜಾಲ ಪತ್ತೆ, ಎಸ್ಐಟಿ (SIT) ತನಿಖೆ ಚುರುಕು.
ನಾಸಿಕ್ ಟಿ.ಸಿ.ಎಸ್ನಲ್ಲಿ 'ಕಾರ್ಪೊರೇಟ್ ಜಿಹಾದ್' ಆತಂಕ: ಮತಾಂತರ ಮತ್ತು ಲೈಂಗಿಕ ಕಿರುಕುಳದ ಆರೋಪದಡಿ ಏಳು ಮಂದಿ ಬಂಧನ!ಸಮುದ್ರದ ಕಾವಲಿಗೆ 'ಬೆಂಗಳೂರು' ನಿರ್ಮಿತ ಎಂಕೆ-3 ಹೆಲಿಕಾಪ್ಟರ್ ಬಲ: ಕರಾವಳಿ ಭದ್ರತೆಗೆ ಎಚ್ಎಎಲ್ ಆನೆಬಲ!
ಮಾರ್ಚ್ 2024ರಲ್ಲಿ ನಡೆದ ಒಪ್ಪಂದದಂತೆ ಒಟ್ಟು 9 ಹೆಲಿಕಾಪ್ಟರ್ಗಳು ಪೂರೈಕೆಯಾಗಬೇಕಿದ್ದು, ಈ ಪೈಕಿ ಮೊದಲ ಹಂತದಲ್ಲಿ 4 ಹೆಲಿಕಾಪ್ಟರ್ಗಳನ್ನು ನೀಡಲಾಗಿದೆ.ಬಾಸ್ಟರ್ನಲ್ಲಿ 'ರೂಪಿ' ಅಂತ್ಯ: ಅಮಿತ್ ಶಾ ಅವರ ನಕ್ಸಲ್ ವಿರೋಧಿ ಸಂಕಲ್ಪಕ್ಕೆ ಮತ್ತೊಂದು ಯಶಸ್ಸು.
ನಕ್ಸಲ್ ಮುಕ್ತ ಭಾರತದತ್ತ ದಿಟ್ಟ ಹೆಜ್ಜೆ: ಕಾಂಕೇರ್ನಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ, ಮಹಿಳಾ ನಕ್ಸಲ್ ನಾಯಕಿ ಹತ!politics
globalnews
general
cinema
ಇಸ್ಲಾಮಾಬಾದ್ ಒಪ್ಪಂದದ ವೈಫಲ್ಯ: ಅಮೆರಿಕ, ಇರಾನ್ ಮತ್ತು ಪಾಕಿಸ್ತಾನಕ್ಕೆ ಎದುರಾದ ಮುಖಭಂಗ!
"ಇಸ್ಲಾಮಾಬಾದ್ ಶೃಂಗಸಭೆಯ ಪತನ: ಮೂರು ರಾಷ್ಟ್ರಗಳ ನಡುವೆ ಹಳಸಿದ ಸಂಬಂಧ ಮತ್ತು ರಾಜತಾಂತ್ರಿಕ ವಿಫಲತೆ"ನೆತನ್ಯಾಹು ಒಂದು ಕರೆಗೆ ಹಳಿ ತಪ್ಪಿತೇ ಅಮೆರಿಕ-ಇರಾನ್ ಶಾಂತಿ ಮಾತುಕತೆ? ಟೆಹ್ರಾನ್ನಿಂದ ಇಸ್ರೇಲ್ ವಿರುದ್ಧ ಗಂಭೀರ ಆರೋಪ!
ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್ಗೆ ಸಂಭವಿಸಿದ ಆರ್ಥಿಕ ಮತ್ತು ಮೂಲಸೌಕರ್ಯ ಹಾನಿಯನ್ನು ಭರಿಸಿಕೊಡಬೇಕು.ನರ್ಮದಾ ನದಿಗೆ 11,000 ಲೀಟರ್ ಹಾಲು ಸಮರ್ಪಣೆ: ಸಂಪ್ರದಾಯ ಮತ್ತು ಪರಿಸರದ ನಡುವೆ ಸಂಘರ್ಷ
ಭಕ್ತಿ ಅಥವಾ ಸಂಪನ್ಮೂಲಗಳ ಪೋಲು? ಮಧ್ಯಪ್ರದೇಶದ ವಿವಾದಾತ್ಮಕ ಕ್ಷೀರಾಭಿಷೇಕಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆ.. ಧನಂಜಯ್–ದೀಶಲ್ ಗೆಲುವಿನ ಕಿರೀಟ..!ಇಲ್ಲಿದೆ ಮಾಹಿತಿ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅದ್ದೂರಿ ಫಿನಾಲೆಯಲ್ಲಿ ಧನಂಜಯ್ (ಸಿದ್ದೇಗೌಡ) ಮತ್ತು ದೀಶಲ್ ಅದ್ಭುತ ಪ್ರದರ್ಶನ ನೀಡಿ ವಿನ್ನರ್ ಆಗಿ ಹೊರಹೊಮ್ಮಿದರು. ಹರ್ಷ ಮತ್ತು ನಂದು ಮೊದಲ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಈ ಫಿನಾಲೆ ಕನ್ನಡ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದು, ಪ್ರತಿಭಾವಂತ ಸ್ಪರ್ಧಿಗಳ ನೃತ್ಯ ಎಲ್ಲರ ಮನಗೆದ್ದಿತು.cinema
crime
politics
crime
crime
crime
cinema
ಅಭಿ ನಾ ಜಾವೋ ಛೋಡ್ಕರ್, ಅಬೀ ತೋ ದಿಲ್ ಭರಾ ನಹೀ... ಇಡೀ ದೇಶವೇ ದುಃಖದಲ್ಲಿ ಹಾಡುತ್ತಿದೆ
ಇನ್ ಆಂಖೋ ಕಿ ಮಸ್ತಿ ಕೆ ಮಸ್ತಾನೆ ಹಜಾರೋ ಹೈ... ಮೌನವಾಯಿತು ಮಾಂತ್ರಿಕ ಧ್ವನಿಟ್ವಿಸ್ಟ್ ಮೇಲೆ ಟ್ವಿಸ್ಟ್: ಮೊನಾಲಿಸಾ ನಾಪತ್ತೆ! ಪತಿ ಫರ್ಮನ್ ಖಾನ್ ಹೈಡ್ರಾಮಾ? ಪೋಷಕರ ಕಣ್ಣೀರು
ಮಾರ್ಚ್ 24 ರಂದು ಮಹೇಶ್ವರ ಪೊಲೀಸ್ ಠಾಣೆಯಲ್ಲಿ ಫರ್ಮನ್ ವಿರುದ್ಧ ಅಪಹರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.ಇಪಿಎಸ್ ವಿರುದ್ಧ ಕನಿಮೊಳಿ ಭೀಕರ ವಾಗ್ದಾಳಿ - ತಮಿಳುನಾಡಿನ ಚುನಾವಣಾ ಕಣದಲ್ಲಿ 'ಬೆಟ್ರೇಯಲ್' ವಾರ್!"
ಎಐಎಡಿಎಂಕೆಯನ್ನು 'ಅಮಿತ್ ಶಾ ಡಿಎಂಕೆ' ಎಂದು ಕರೆದ ಸಂಸದೆ; ಜೈಲು ಬೆದರಿಕೆಗೆ ಜಗ್ಗಲ್ಲ ಎಂದು ಸವಾಲು.ಪಾಳು ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರ: 10 ವರ್ಷಗಳ ಬಳಿಕ ಮೃತದೇಹದ ಗುರುತು ಪತ್ತೆ ಹಚ್ಚಿದ 'ನೋಕಿಯಾ' ಫೋನ್!
2015ರಲ್ಲಿ ಈ ಫೋನ್ಗೆ ಬರೋಬ್ಬರಿ 84 ಮಿಸ್ಡ್ ಕಾಲ್ಗಳು ಬಂದಿವೆ. ಆ ನಂತರ ಯಾವುದೇ ಚಟುವಟಿಕೆ ನಡೆದಿಲ್ಲ. ಇದರಿಂದ ಅಮೀರ್ ಖಾನ್ 2015ರಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.ಕೀರ್ತನಾ ಹತ್ಯೆ ಪ್ರಕರಣ: ಸಾಕ್ಷ್ಯ ಸಂಗ್ರಹದ ವೇಳೆ ಪೋಲೀಸರ ಮೇಲೆ ದಾಳಿ ನಡೆಸಿದ ಆರೋಪಿ ವೆಂಕಟೇಶ್; ತಪ್ಪಿಸಿಕೊಳ್ಳಲು ಯತ್ನಿಸಿದವನ ಮೇಲೆ ಗುಂಡಿನ ದಾಳಿ
ಕಡಪದಲ್ಲಿ ಭೀಕರ ಕೃತ್ಯ: - ರಾಣಿಬಾಗ್ ಅರಣ್ಯ ಪ್ರದೇಶದಲ್ಲಿ ಆರೋಪಿ ಕಾಲಿಗೆ ಬಿತ್ತು ಗುಂಡು!"ಮದುವೆ ನಿರಾಕರಿಸಿದ್ದಕ್ಕೆ ಎಚ್ಐವಿ ರಕ್ತ ಚುಚ್ಚಿದ್ದ ಪಾಪಿ; ಮನನೊಂದು ಯುವತಿ ಆತ್ಮಹತ್ಯೆ!
ಇದೇ ವೇಳೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಥಲಸ್ಸೇಮಿಯಾ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಐದು ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡುವಾಗ ಎಚ್ಐವಿ ಸೋಂಕಿತ ರಕ್ತವನ್ನು ನೀಡಲಾಗಿತ್ತು.ಸಲ್ಮಾನ್ ಖಾನ್ಗೆ ರಿಲೀಫ್! ಪಾನ್ ಮಸಾಲಾ ಜಾಹೀರಾತು ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು
ಪಾನ್ ಮಸಾಲಾ ಜಾಹೀರಾತು ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ದೊಡ್ಡ ರಿಲೀಫ್ ಸಿಕ್ಕಿದೆ. ರಾಜಸ್ಥಾನ ಹೈಕೋರ್ಟ್ ಜೈಪುರ ಗ್ರಾಹಕರ ನ್ಯಾಯಾಲಯದ ವಿಚಾರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ನಟ ಪಾನ್ ಮಸಾಲಾ ಜಾಹೀರಾತು ಮಾಡಿಲ್ಲ, ಏಲಕ್ಕಿ ಉತ್ಪನ್ನದ ಜಾಹೀರಾತಿನಲ್ಲಿ ಮಾತ್ರ ಭಾಗವಹಿಸಿದ್ದಾನೆ ಎಂಬ ವಾದದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.Advertisement
Advertisement
Advertisement