crime
crime
crime
politics
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಂದುವರೆದ ರೋಡ್ ರೇಜ್: ಕ್ಯಾಂಟರ್ ಚಾಲಕನಿಗೆ ಆಟೋ ಚಾಲಕನಿಂದ ಅವಾಜ್..!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 'ರೋಡ್ ರೇಜ್' (ರಸ್ತೆ ಕಲಹ) ಪ್ರಕರಣಗಳು ಮುಂದುವರೆಯುತ್ತಿದ್ದು, ಈ ಬಾರಿ ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ತಾಂತ್ರಿಕ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಯ ಹೃದಯ ಭಾಗದಲ್ಲಿ ಒಂದು ಗಂಭೀರ ಘಟನೆ ನಡೆದಿದೆ.ಬೆಂಗಳೂರು: ಉದ್ಯಮಿ ಮೇಲೆ ಏರ್ ಗನ್ ಫೈರಿಂಗ್, ತೀವ್ರ ಕುತೂಹಲ..!
ಬೆಂಗಳೂರಿನ ಬಸವನಗುಡಿಯಲ್ಲಿರುವ ಕೃಷ್ಣರಾವ್ ಪಾರ್ಕ್ ಬಳಿ ನಡೆದ ಅನಿರೀಕ್ಷಿತ ಘಟನೆಯೊಂದರಲ್ಲಿ, ಪ್ರಸಿದ್ಧ ಉದ್ಯಮಿ ಹಾಗೂ ನರ್ತಕಿ ಮತ್ತು ಕಾರ್ಗಿಲ್ ಬಾರ್ಗಳ ಮಾಲೀಕರಾದ ರಾಜಗೋಪಾಲ್ ಅವರ ಮೇಲೆ ಏರ್ ಗನ್ನಿಂದ ಫೈರಿಂಗ್ ನಡೆಸಲಾಗಿದೆ.ನಾನು ದೂರು ನೀಡಿದ್ದು ಷಡ್ಯಂತ್ರ ಸುಜಾತಾ ಭಟ್ - ಪೊಲೀಸರ ಹಿಂಬರಹದ ಹೇಳಿಕೆ..!
ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ವಿಶೇಷ ತನಿಖಾ ದಳ (ಎಸ್.ಐ.ಟಿ), ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ಸುಜಾತಾ ಭಟ್ ಅವರ ಹೇಳಿಕೆಯ ಕುರಿತು ನೀಡಿದ ಯು-ಟರ್ನ್ ಮತ್ತು ನಂತರದ ಕ್ರಮಗಳಿಂದಾಗಿ ಸುದ್ದಿಯ ಕೇಂದ್ರಬಿಂದುವಾಗಿತ್ತು.ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!
ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.crime
crime
cinema
crime
ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ: ಅತ್ಯಾಚಾರ ಪ್ರಕರಣಗಳ ವರ್ಗಾವಣೆ ಅರ್ಜಿ ವಜಾ
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಮನವಿಯನ್ನು ಆಲಿಸಿತು.ಡೆತ್ ನೋಟ್ ಬರೆದಿಟ್ಟು ತಾಯಿ-ಮಗ ಸೇರಿದಂತೆ ಮೂವರ ಸಾಮೂಹಿಕ ಆತ್ಮಹತ್ಯೆ: 14 ವರ್ಷದ ಮಗನಿಂದಲೇ ಡೆತ್ ನೋಟ್ ಬರೆಸಿದ್ದ ತಾಯಿ
ಮೃತ ಮಹಿಳೆ ಸುಧಾ ಅವರು ತಮ್ಮ 14 ವರ್ಷದ ಮಗನ ಕೈಯಲ್ಲೇ ಒಂದು ಡೆತ್ ನೋಟ್ ಬರೆಸಿಟ್ಟಿದ್ದು, ಅದರಲ್ಲಿ ಹಲವರ ಹೆಸರುಗಳನ್ನು ಉಲ್ಲೇಖಿಸಿ ಸಾವಿಗೆ ಶರಣಾಗಿದ್ದಾರೆ.ವ್ಯಕ್ತಿತ್ವ ಹಕ್ಕುಗಳ ರಕ್ಷಣೆ: ದೆಹಲಿ ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್..!
ಬಾಲಿವುಡ್ನ ಹಿರಿಯ ನಟ ಸಲ್ಮಾನ್ ಖಾನ್ ಅವರು ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ಗೆ ಮೊಕದ್ದಮೆ ಹೂಡಿದ್ದಾರೆ.ಆನ್ಲೈನ್ ಪ್ರಾಪರ್ಟಿ ವಂಚನೆ: ಉದ್ಯಮಿಗೆ 30 ಲಕ್ಷ ರೂ. ಪಂಗನಾಮ..!
ಆನ್ಲೈನ್ನಲ್ಲಿ ಆಸ್ತಿಗಳನ್ನು ಹುಡುಕುವ ಮತ್ತು ಖರೀದಿ ಮಾಡುವ ಮೊದಲು ಸಾಕಷ್ಟು ಎಚ್ಚರ ವಹಿಸುವುದು ಅತ್ಯಗತ್ಯ.general
politics
politics
technology
webstory
cinema
technology
ಹೊಸ ವರ್ಷಕ್ಕೆ ಡ್ರಗ್ಸ್ಗೆ ಕಡಿವಾಣ: ಪೊಲೀಸರ ಮಾಸ್ಟರ್ ಪ್ಲಾನ್..!
ಹೊಸ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರನ್ನು ಡ್ರಗ್ಸ್ ಮುಕ್ತಗೊಳಿಸುವ ಮಹತ್ವದ ಗುರಿಯೊಂದಿಗೆ ನಗರ ಪೊಲೀಸರು ಹೊಸ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದಿದ್ದಾರೆ.ರಾಷ್ಟ್ರೀಯ ಪಥ ಸಂಚಲನ: ಯಾವುದೇ ಗಲಾಟೆ, ಹಿಂಸೆ ನಡೆದಿಲ್ಲ - ಗೃಹ ಸಚಿವ ಡಾ। ಜಿ. ಪರಮೇಶ್ವರ್..!
2025ನೇ ವರ್ಷದಲ್ಲಿ ರಾಜ್ಯಾದ್ಯಂತ ಆರ್ಎಸ್ಎಸ್ನಿಂದ (RSS) ಆಯೋಜಿಸಲಾದ ರಾಷ್ಟ್ರೀಯ ಪಥ ಸಂಚಲನ ಕಾರ್ಯಕ್ರಮಗಳು ಯಾವುದೇ ಗಲಾಟೆ, ದೊಂಬಿ ಅಥವಾ ಕೋಮುಗಲಭೆಗಳಿಲ್ಲದೆ ಶಾಂತಿಯುತವಾಗಿ ನಡೆದಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ವಿಧಾನ ಸಭೆಗೆ ಮಾಹಿತಿ ನೀಡಿದ್ದಾರೆ.ಬೆಳಗಾವಿ ಅಧಿವೇಶನದ ಬಳಿ ಒಂದೇ ದಿನ ಮೂರು ಬೃಹತ್ ಪ್ರತಿಭಟನೆ! ಎಲ್ಲಾ ಹೋರಾಟಕ್ಕೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಭ. ಮಾಡಲಗಿ ಬೆಂಬಲ
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿದ್ದ ಮೌನ ಪ್ರತಿಭಟನೆಯಲ್ಲಿ ಶ್ರೀ ಶಂಕರ ಭ. ಮಾಡಲಗಿ ಅವರು ಪಾಲ್ಗೊಂಡರು.ರೈಲುಗಳಲ್ಲಿ ಡಬಲ್ ಎಂಜಿನ್ ಏಕೆ? ಹಿಂದೆ 'X' ಗುರುತು ಇರುವುದರ ರಹಸ್ಯವೇನು?
ರೈಲು ಪ್ರಯಾಣವೆಂದರೆ ಒಂದು ರೀತಿಯ ರೋಮಾಂಚನ. ಆದ್ರೆ, ಈ ಪ್ರಯಾಣದ ಮಧ್ಯೆ ನಿಮಗೆ ಎಷ್ಟೋ ಸಲ ಕೆಲವು ವಿಷಯಗಳು ಕುತೂಹಲ ಕೆರಳಿಸಿರಬಹುದು.ಆಸ್ಟ್ರೇಲಿಯಾದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್: ಮಕ್ಕಳನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಡಬಹುದೇ?!
ಆಸ್ಟ್ರೇಲಿಯಾ ಸರ್ಕಾರವು ಇಂದಿನಿಂದ (ಡಿ.10) 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಹೊಂದಲು ನಿಷೇಧ ಹೇರಿದೆ. ಈ ಕುರಿತು, ಒಂದು ಸಣ್ಣ ವಿಶ್ಲೇಷಣೆ ಇಲ್ಲಿದೆ.ರೇಣುಕಾಸ್ವಾಮಿ ಸಮಾಧಿ ದ್ವಂಸ ಮಾಡಿದ ಕಿಡಿಕೇಡಿಗಳು..! ಇಲ್ಲಿದೆ ಮಾಹಿತಿ
ಚಿತ್ರದುರ್ಗದ ರೇಣುಕಾಸ್ವಾಮಿ ಸಮಾಧಿಯ ನಾಮಫಲಕ ಧ್ವಂಸಗೊಂಡಿದ್ದು ಜನರಲ್ಲಿ ಹೊಸ ಅನುಮಾನ ಮೂಡಿಸಿದೆ. ದರ್ಶನ್–ಪವಿತ್ರಾ ಸಂಬಂಧಿಸಿದ ಹತ್ಯೆ ಪ್ರಕರಣ ಈಗಾಗಲೇ ಸಂಚಲನ ಸೃಷ್ಟಿಸಿರುವ ಸಂದರ್ಭದಲ್ಲಿ, ಸಮಾಧಿಗೆ ಧಕ್ಕೆ ಮಾಡಿದ ಆರೋಪಕ್ಕೆ ಆಡಳಿತ ಸ್ಪಷ್ಟನೆ ನೀಡುವ ನಿರೀಕ್ಷೆ ಹೆಚ್ಚಿದೆ.ಭಾರತದಲ್ಲಿ ಟೆಕ್ ಸಮರ: $17.5 ಬಿಲಿಯನ್ AI ಯೋಜನೆ ಘೋಷಿಸಿದ ಮೈಕ್ರೋಸಾಫ್ಟ್ ನಂತರ, $35 ಬಿಲಿಯನ್ ಹೂಡಿಕೆ ಪ್ರಕಟಿಸಿದ ಅಮೆಜಾನ್
ಅಮೆಜಾನ್ 2030 ರೊಳಗೆ ಭಾರತದ ತನ್ನ ಎಲ್ಲ ವ್ಯವಹಾರಗಳಲ್ಲಿ $35 ಬಿಲಿಯನ್ಗಿಂತ ಹೆಚ್ಚು (ಸುಮಾರು ₹3.14 ಲಕ್ಷ ಕೋಟಿಗೂ ಹೆಚ್ಚು) ಬೃಹತ್ ಮೊತ್ತವನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ.Advertisement
Advertisement
Advertisement