general
politics
crime
politics
ಕರ್ನಾಟಕ ಸ್ಥಳೀಯ ಚುನಾವಣೆ 2026 - ಬೆಂಗಳೂರು (ನಗರ ಮತ್ತು ಗ್ರಾಮೀಣ) ಜಿಲ್ಲೆಯ ಚುನಾವಣಾ ಮಾಹಿತಿ
ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯು ರಾಜಕೀಯ ಶಕ್ತಿಕೇಂದ್ರ ಎನಿಸಿಕೊಂಡಿದೆ. ಮುಂಬರುವ ಚುನಾವಣೆಯ ಅಂಗವಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳ ಕುರಿತ ಚುನಾವಣಾ ಮಾಹಿತಿ ಇಲ್ಲಿದೆ.ಪುದುಚೇರಿ ಚುನಾವಣೆ 2026: ವಿಜಯ್ ಸಾರಥ್ಯದ TVK ಮತ್ತು AINRC ಮೈತ್ರಿ ಸಾಧ್ಯವೇ? ಇಲ್ಲಿದೆ ಹೊಸ ರಾಜಕೀಯ ಲೆಕ್ಕಾಚಾರ!
ತಮಿಳುನಾಡು ಮಾತ್ರವಲ್ಲದೆ ನೆರೆಯ ಪುದುಚೇರಿಯಲ್ಲೂ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಪ್ರಭಾವ ಜೋರಾಗಿದೆ.ವಾಸಿಂ-ಫಕೀರ್ ಕಾಲೊನಿ ನಿವಾಸಿಗಳ ಹೋರಾಟ: ಬಿಬಿಎಂಪಿ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತರು..!
ಬೆಂಗಳೂರಿನ ಕೋಗಿಲು ಬಡಾವಣೆಯ ಸಮೀಪವಿರುವ ವಾಸಿಂ ಮತ್ತು ಫಕೀರ್ ಕಾಲೊನಿಗಳಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆಯು ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ.ಪಶ್ಚಿಮ ಬಂಗಾಳ ಚುನಾವಣೆ 2026:ಕಾಂಗ್ರೆಸ್ 'ಏಕಾಂಗಿ' ದಂಡಯಾತ್ರೆ: 294 ಕ್ಷೇತ್ರಗಳಲ್ಲೂ ಸ್ವತಂತ್ರ ಸ್ಪರ್ಧೆ, ಮೈತ್ರಿಗೆ ಗುಡ್ಬೈ!
ದೆಹಲಿಯಲ್ಲಿ ನಡೆದ ಸುದೀರ್ಘ ಚರ್ಚೆಯ ನಂತರ ಈ ನಿರ್ಧಾರ ಹೊರಬಿದ್ದಿದ್ದು, ಮೈತ್ರಿ ರಾಜಕಾರಣದಿಂದ ಕಾರ್ಯಕರ್ತರು ಎದುರಿಸುತ್ತಿದ್ದ ಹಿನ್ನಡೆಯನ್ನು ಸರಿಪಡಿಸಲು ಈ ಸಾಹಸಕ್ಕೆ ಕೈಹಾಕಲಾಗಿದೆ.cinema
general
politics
politics
ನಮ್ ಸಾಲಿ ಚಿತ್ರ ವಿಮರ್ಶೆ - ಖಾಲಿ ಹಾಳೆ ಹೇಳುವ ತುಂಬಿದ ಬದುಕಿನ ಚಿತ್ರಣ
ʻನಮ್ ಸಾಲಿʼ ಅನ್ನೋ ಟೈಟಲ್ ಕೇಳಿದ್ರೆ ಗೊತ್ತಾಯ್ತು, ಇದೊಂದು ಶಾಲೆ ಬಗ್ಗೆ ತೆಗೆದಿರೋ ಸಿನಿಮಾ ಇರಬಹುದು ಎಂದು., ಆದ್ರೆ ಇದು ಸಾಮಾನ್ಯ ಕಥೆ ತರ ಅಲ್ಲವೇ ಅಲ್ಲ, ನೈಜ ವಾಸ್ತವದ ಅನಾವರಣ..ಏಪ್ರಿಲ್- ಮೇ ನಲ್ಲಿ ಕರ್ನಾಟಕ ಚುನಾವಣೆ - ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗದ ಸೂಚನೆ
ಕಳೆದ ಕೆಲ ವರ್ಷಗಳಿಂದ ವಿಳಂಬವಾಗಿದ್ದ ವಿವಿಧ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಕೆಲಸಗಳು ಬಿರುಸಾಗಿದೆ. ಮುಂಬರುವ ಏಪ್ರಿಲ್ - ಮೇ ತಿಂಗಳ ಮಧ್ಯಭಾಗದಲ್ಲಿ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಯಲಿದೆ ಎಂದು ತಿಳಿಸಲಾಗಿದೆ.ಗ್ರಾಮ ಪಂಚಾಯಿತಿ ಸಮರಕ್ಕೆ ಮುಹೂರ್ತ ಫಿಕ್ಸ್: ಮಾರ್ಚ್ ಅಂತ್ಯದೊಳಗೆ ಪಂಚಾಯಿತಿ ಚುನಾವಣೆ ಸಂಚಲನ..!
ಕರ್ನಾಟಕದಲ್ಲಿ ಸ್ಥಳೀಯ ಮಟ್ಟದ ಪ್ರಜಾಪ್ರಭುತ್ವದ ಬುನಾದಿಯಾದ ಗ್ರಾಮ ಪಂಚಾಯಿತಿಗಳ ಆಡಳಿತ ವ್ಯವಸ್ಥೆಯಲ್ಲಿ ಈಗ ಮಹತ್ವದ ಬದಲಾವಣೆಗಳು ನಡೆಯುತ್ತಿವೆ.ಅಸ್ಸಾಂ ಚುನಾವಣೆ 2026: 126 ಸ್ಥಾನಗಳಲ್ಲೂ ಎನ್ಡಿಎ ಸ್ಪರ್ಧೆ; ಸೀಟು ಹಂಚಿಕೆ ಬಗ್ಗೆ ದಿಲೀಪ್ ಸೈಕಿಯಾ ಮಹತ್ವದ ಹೇಳಿಕೆ
2026ರಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎನ್ಡಿಎ (NDA) ಮೈತ್ರಿಕೂಟ ಭರ್ಜರಿ ತಯಾರಿ ನಡೆಸುತ್ತಿದೆ.politics
politics
politics
politics
crime
politics
general
ಕೇರಳ ಚುನಾವಣೆ 2026: 'ದೇವರ ನಾಡಲ್ಲಿ' ಕಮಲ ಅರಳುತ್ತಾ? ಕಮ್ಯುನಿಸ್ಟ್ ಕೋಟೆಯಲ್ಲಿ ಬಿಜೆಪಿಯ ಹೊಸ ಮನ್ವಂತರ!
ಭಾರತದ ಬಹುತೇಕ ರಾಜ್ಯಗಳಲ್ಲಿ ತನ್ನ ಬಾವುಟ ಹಾರಿಸಿರುವ ಬಿಜೆಪಿ ಮತ್ತು ಎನ್ಡಿಎಗೆ ಕೇರಳ ಮಾತ್ರ ದಶಕಗಳಿಂದಲೂ ಒಂದು 'ಕಠಿಣ ಸವಾಲು' ಆಗಿಯೇ ಉಳಿದಿದೆ.ತಮಿಳರ ಕಣ್ಣೀರು ಒರೆಸಲು TVK ಸನ್ನದ್ಧ: ಡಿಎಂಕೆ, ಎಐಎಡಿಎಂಕೆ ವಿರುದ್ಧ ನಟ ವಿಜಯ್ ಆಕ್ರೋಶ
ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿರುವ ನಟ ವಿಜಯ್, ತಮ್ಮ ಪಕ್ಷದ ಮೂಲಕ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ನೇರ ಸವಾಲು ಹಾಕಿದ್ದಾರೆ.ಪುದುಚೇರಿ ವಿಧಾನಸಭಾ ಚುನಾವಣೆ 2026: ರಾಜಕೀಯ ಕಣದಲ್ಲಿ ಈಗಿನಿಂದಲೇ ಸಂಚಲನ!
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ 2026ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ವಲಯಗಳಲ್ಲಿ ಆಗಲೇ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.‘ಪ್ರಜಾಪ್ರಭುತ್ವ ಉಳಿಸಿ’: ಸುಪ್ರೀಂ ಕೋರ್ಟ್ನಲ್ಲಿ ಸ್ವತಃ ವಾದ ಮಂಡಿಸಿದ ಮಮತಾ ಬ್ಯಾನರ್ಜಿ; ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 9, ಸೋಮವಾರಕ್ಕೆ ನಿಗದಿಪಡಿಸಲಾಗಿದೆ. ಚುನಾವಣಾ ಆಯೋಗವು ಅಷ್ಟರೊಳಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಿದೆ.ಅಲೋಕ್ ಕುಮಾರ್ ಖಡಕ್ ಆ್ಯಕ್ಷನ್: ಭ್ರಷ್ಟ ಸಿಬ್ಬಂದಿ ವಿರುದ್ಧ ‘ವರ್ಗಾವಣೆ ಅಸ್ತ್ರ’ ಪ್ರಯೋಗ..!
ರಾಜ್ಯದ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಖೈದಿಗಳಿಗೆ ನೀಡಲಾಗುತ್ತಿರುವ ವಿಶೇಷ ರಾಜಾತಿಥ್ಯಕ್ಕೆ ಬ್ರೇಕ್ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಈಗ 'ವರ್ಗಾವಣೆ ಅಸ್ತ್ರ' ಪ್ರಯೋಗಿಸಿದ್ದಾರೆ.ಅಸ್ಸಾಂ ಚುನಾವಣೆ: 'ಬೂತ್ ವಿಜಯ್ ಅಭಿಯಾನ’, ಚುನಾವಣೆಗೂ ಮುನ್ನ ಮನೆ ಮನೆಗಳ ಮೇಲೆ ಬಿಜೆಪಿ ಧ್ವಜ - ಸಿಎಂ ಹಿಮಂತ ಬಿಸ್ವಾ ಶರ್ಮಾ
ಈ ಅಭಿಯಾನದ ಅಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಬೂತ್ನ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ. ಕುಟುಂಬದ ಸದಸ್ಯರ ಅನುಮತಿ ಪಡೆದು ಅವರ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಲಿದ್ದಾರೆ.ಪಿಐಬಿ ವತಿಯಿಂದ ವಿಶೇಷ ಪ್ರವಾಸ: ಈಶಾನ್ಯದ ಏಳು ರಾಜ್ಯಗಳ ಬೆಸೆವ ಕೊಂಡಿ ಅಸ್ಸಾಂ ರೈಫಲ್ಸ್ ಕೇಂದ್ರಕ್ಕೆ ಭೇಟಿ..!
ಭಾರತದ ಈಶಾನ್ಯ ರಾಜ್ಯಗಳ ಭದ್ರತೆಯ ಬೆನ್ನೆಲುಬಾಗಿರುವ ಅಸ್ಸಾಂ ರೈಫಲ್ಸ್, ಕೇವಲ ಒಂದು ಅರೆಸೇನಾ ಪಡೆಯಲ್ಲ ಅದು ಆ ಭಾಗದ ಜನರ ಪಾಲಿನ 'ಈಶಾನ್ಯದ ರಕ್ಷಕ' .Advertisement
Advertisement
Advertisement