ಕನ್ನಡ ಭಾಷೆಯು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವ ಒಂದು ಪ್ರಾಚೀನ ಮತ್ತು ಸಮೃದ್ಧ ಭಾಷೆಯಾಗಿದೆ. ಇದು ಪ್ರಾಚೀನ ದ್ರಾವಿಡ ಭಾಷೆಗಳಿಂದ ಕ್ರಮವಾಗಿ ರೂಪುಗೊಂಡಿದೆ. ಕನ್ನಡ ಭಾಷೆಯ ಮೂಲ:
By ವಿನುತ ಯು • 6/2/2025, 10:38:23 AM

Advertisement
Read Next Story
ಗಾಲಿ ಜನಾರ್ಧನ್ ರೆಡ್ಡಿ ಕರ್ನಾಟಕದ ರಾಜಕೀಯ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿ. ಪೊಲೀಸ್ ಪೇದೆ ಮಗ 25 ಸಾವಿರ ಕೋಟಿ ಆಸ್ತಿಗೆ ಒಡೆಯನಾದ. ಜನರೆಲ್ಲ ಹೀರೋ ಹಿರೋ ಎಂದು ಕೊಂಡಾಡುವಾಗ ಕಾನೂನು ಗಾಳಿಗೆ ತೂರಿ ಜನಾರ್ಧನ್ ರೆಡ್ಡಿ ಜೈಲು ಪಾಲಾಗಿದ. ಹಾಗಾದರೆ , ಹೀರೋ ಟು ಜೀರೋ ಜನಾರ್ಧನ್ ರೆಡ್ಡಿ ಲೈಫ್ ಸ್ಟೋರಿ ನೋಡೊಣ ಬನ್ನಿ.
ಈ ಮಧ್ಯೆ , ₹350 ಕೋಟಿ ವ್ಯವಹಾರ ಈ ಬ್ಯಾಂಕ್ ನಿಂದ ನಡೆಸುತ್ತಿತ್ತು. ಆದರೆ, ಆರ್ಬಿಐ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣದಿಂದ 2003ರಲ್ಲಿ ಈ ಸಂಸ್ಥೆಯು ಠೇವಣಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಕಂಪನಿ ಹುಟ್ಟಿ - ಕ್ಲೋಸ್ ಆದ್ಮೆಲೆ ರೆಡ್ಡಿಗೆ ಲಾಸ್ ಆಗಲಿಲ್ಲ. ಬದಲಾಗಿ ನೂರಾರು ಕೋಟಿ ಒಡೆಯ ಮಾಡಿಯೇ ಹೊಯ್ತು.
Read More