ಯಡಿಯೂರಪ್ಪ ಕುಟುಂಬದಲ್ಲಿ ವಿವಾಹದ ಸಂಭ್ರಮ, ಮೊಮ್ಮಗನ ನಿಶ್ಚಿತಾರ್ಥ
By ವಿನುತ ಯು • 6/7/2025, 10:13:03 AM
.jpg&w=1920&q=75)
Advertisement
Read Next Story
.jpg&w=640&q=75)
ಪ್ರಪಂಚದಾದ್ಯಂತ ಈಗ ಕಾಶ್ಮೀರದೇ ಸುದ್ದಿ.
ಯಾಕಂದ್ರೆ ಪಹಲ್ಗಾಮ್ ದಾಳಿ ಭಯೋತ್ಪಾದನೆಯ ಬೀಕರತೆ ಅದಕ್ಕೆ ಭಾರತ ಕೊಟ್ಟ ಉತ್ತರ ಜಾಗತಿಕವಾಗಿ ಎಲ್ಲರ ನಿದ್ದೆ ಕೆಡಿಸಿತು. ಈಗ ಮತ್ತೆ ಎಲ್ಲರ ಕಣ್ಣು ಕಾಶ್ಮೀರದ ಮೇಲಿದೆ. ಕಾರಣ ಇಷ್ಟೇ , ವಿಶ್ವದ ಎತ್ತರದ ರೈಲು ಸೇತುವೆ ನಿರ್ಮಾಣವಾಗಿದೆ. ಹೌದು , ಈ ಬ್ರಿಡ್ಜ್ ಬಗ್ಗೆ ಹೆಚ್ಚಿನ ಮಾಹಿತಿ ಹಾಗೇ ದಾಳಿ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ವಿಸಿಟ್ ಎಲ್ಲ ಇಂಟ್ರೆಸ್ಟಿಂಗ್ ಅಪ್ ಡೇಟ್ ನೋಡೊಣ..
Read More