ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ರಾಜ್ಯದ ಜನತೆ ಸಂತೋಷವಾಗಿದ್ದಾರೆ: ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ್.!
By Gireesh vasishta B s • Jun 28, 2025, 06:46 PM
Advertisement
Advertisement
Read Next Story
ಹಿಂದುಳಿದವರು ಮೇಲ್ಮಟ್ಟಕ್ಕೆ ಬರಬಾರದೆಂದೇ ಕಾಂಗ್ರೆಸ್ ಕಾಕಾ ಕಾಲೇಕರ್ ಆಯೋಗದ ವರದಿಯ ಕಡೆಗಣನೆ : ಭೂಪೇಂದ್ರ ಯಾದವ್ ಆರೋಪ
ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸುವಂತೆ ಬಾಬಾಸಾಹೇಬ ಡಾ. ಅಂಬೇಡ್ಕರರವರ ಸಂವಿಧಾನ ಹೇಳಿದೆ. ಇದಕ್ಕಾಗಿ ಕಾಕಾ ಕಾಲೇಕರ್ ಆಯೋಗ ರಚಿಸಲಾಯಿತು. ಹಿಂದುಳಿದವರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮೇಲ್ಮಟ್ಟಕ್ಕೆ ಬರಬಾರದೆಂದೇ ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಕಡೆಗಣಿಸಿತ್ತು ಎಂದು ಕೇಂದ್ರ ಸರಕಾರದ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರೀತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಆರೋಪಿಸಿದ್ದಾರೆ.
Read More
