ಕಾಂಗ್ರೆಸ್ ಶಾಸಕರೆ ಆರೋಪ ಮಾಡಿದ್ದಾರೆ ಎಂದರೆ, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮನೆಮಾಡಿದೆ ಎಂದರ್ಥ : ಧಾರವಾಡ ಜೆಡಿಎಸ್ ಜಿಲ್ಲಾಧ್ಯಕ್ಷ ಗಂಗಾಧರ್ ಮಠ್.!
By ಗಿರೀಶ್ ವಸಿಷ್ಟ ಬಿ.ಎಸ್ • 7/4/2025, 8:27:37 AM
Advertisement
Read Next Story
ರೈತರ ಹೋರಾಟಕ್ಕೆ ಬರ್ತಿದ್ದ ವೇಳೆ ಹೃದಯಾಘಾತ: ಗುಂಡ್ಲುಪೇಟೆಯ ರೈತ ಈಶ್ವರಪ್ಪ ಸಾವು
ರೈತರ ಹೋರಾಟಕ್ಕೆ ಬರ್ತಿದ್ದ ರೈತ ಮುಖಂಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುಂಡ್ಲುಪೇಟೆಯ ಕುರಿಹುಂಡಿ ಮೂಲದ ಈಶ್ವರಪ್ಪ ನಿಧನರಾಗಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಪ್ರತಿಭಟನೆಗೆಂದು ರೈಲಿನಲ್ಲಿ ಪ್ರಯಾಣ ಮಾಡಿ ಬೆಂಗಳೂರಿಗೆ ಈಶ್ವರಪ್ಪ ಬಂದಿದ್ದರು.
Read More