Skip to main content
ವಿಡಿಯೋ
crime

KSRTC ಬಸ್ ಅಪಘಾತ ಪ್ರಕರಣ - ಬಾಲಕ ಬಲಿ

By ನಂದಿನಿ ಜೆ
KSRTC ಬಸ್ ಅಪಘಾತ ಪ್ರಕರಣ - ಬಾಲಕ ಬಲಿ

ಕೌದಳ್ಳಿ ಗ್ರಾಮದ ಜೀವಾ 16 ಮೃತಪಟ್ಟ ಬಾಲಕ ಆಗಿದು , ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದಾಗ ನಡೆದ ಅಪಘಾತದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

ಚಾಮರಾಜನಗರ : ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಬಲಿಯಾದ ಒಬ್ಬ ಬಾಲಕ ಬಲಿಯಾಗಿದ್ದಾನೆ.

ಹಿಂಬದಿಯಿಂದ ಕೆ.ಎಸ್.ಅರ್.ಟಿ.ಸಿ. ಬಸ್ ಡಿಕ್ಕಿ ಸ್ಥಳದಲ್ಲೇ ಬಾಲಕ ಮೃತಪಟ್ಟಿದ್ದಾನೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಬಳಿ ಘಟನೆ ನಡೆದಿದೆ.


Blue Nectar Ayurvedic Sandalwood Radiance and Skin Brightening Cream Moisturizing Day Cream for Women for Daily Use Plant Based Face Cream for Women (13 Herbs, 50g)

ಕೌದಳ್ಳಿ ಗ್ರಾಮದ ಜೀವಾ 16 ಮೃತಪಟ್ಟ ಬಾಲಕ ಆಗಿದು , ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದಾಗ ನಡೆದ ಅಪಘಾತದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.


ತಿರುವಿನಲ್ಲಿ ವೇಗವಾಗಿ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹನೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.