Skip to main content

ಸ್ಮಾರ್ಟ್‌ ಮೀಟರ್‌ ಟೆಂಡರ್‌ ಅಕ್ರಮದಿಂದ ₹16 ಸಾವಿರ ಕೋಟಿ ದುರ್ಲಾಭ ಪಡೆದ ವಿಚಾರ; ಸಚಿವ ಜಾರ್ಜ್‌ ಅರ್ಜಿ ಇಂದು ವಿಚಾರಣೆ, ಏನಿದು ಪ್ರಕರಣ.?

By Gireesh Vasishta Aug 06, 2025, 11:31 AM

Article banner
Share On:
social-media-logosocial-media-logo
Advertisement

Read Next Story

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ: ಕಾಲೆಳೆ ಅಂತರದಲ್ಲಿ ಬಚಾವ್‌ ಆದ ವೃದ್ಧ

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ: ಕಾಲೆಳೆ ಅಂತರದಲ್ಲಿ ಬಚಾವ್‌ ಆದ ವೃದ್ಧ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಮಂಗಳವಾರ ಭಯಾನಕ ಘಟನೆಯೊಂದು ನಡೆದಿದೆ. 60 ವರ್ಷದ ವೃದ್ಧ ಪಿಲಿಪ್ ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಆತ ಬದುಕುಳಿದಿದ್ದಾನೆ. ಕಾಫಿನಾಡಿನಲ್ಲಿ ಮಾನವ-ವನ್ಯಜೀವಿ ಸಂಘರ್ಷದ ತೀವ್ರತೆಯನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರುತ್ತಿದೆ.

Read More