ಸಾರ್ವಜನಿಕ ರಸ್ತೆಯಲ್ಲಿ ಪಾರ್ಕಿಂಗ್ ವಿವಾದ: ರೂಪೇಶ್ ರಾಜಣ್ಣರಿಂದ ಬಸವನಗುಡಿ ಠಾಣೆ ಮುಂದೆ ಪ್ರತಿಭಟನೆ..!
By Sushmitha R • Aug 14, 2025, 07:39 AM
Advertisement
Read Next Story
1,00,00,000 ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಂದ ಸೌಜನ್ಯ ಪರವಾಗಿ ಬೃಹತ್ ಹೋರಾಟಕ್ಕೆ ಸಿದ್ಧತೆ
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನು ಆರಂಭಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಬೆಂಬಲಿಸುವ ಅಭಿಮಾನಿಗಳು, 1,00,00,000 ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಂದ ಸೌಜನ್ಯ ಪರವಾಗಿ ಬೃಹತ್ ಹೋರಾಟ" ಎಂಬ ಘೋಷಣೆಯೊಂದಿಗೆ ಒಗ್ಗೂಡಿರುವುದಾಗಿ ಘೋಷಿಸಿದ್ದಾರೆ.
Read More