ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯ (ಭೀಮ)ನ ಗುರುತು ಬಹಿರಂಗ..!
By Vinutha U • Aug 23, 2025, 11:06 AM
Advertisement
Read Next Story
ಧರ್ಮಸ್ಥಳ ಪ್ರಕರಣ ಸಾಕ್ಷಿಧಾರ – ಎಸ್ಐಟಿ ಮುಂದೆ ಸುಳ್ಳಿನ ಜಾಲ ಬಿಚ್ಚಿಟ್ಟ ಅನಾಮಿಕನ ಬಂಧನ - ಡಿಕೆಶಿ ಹೇಳಿದ್ದೇನು?
ನಾನು ಹೇಳಿಸಿದಂತೆ ಮಾಡಿದೆ ಎಂದು ಹೇಳಿಕೆ ನೀಡಿರುವ ಈತನಿಂದ ಈ ಹಿಂದಿರುವ, ಶವ ಹೂತಿದ್ದೆ ಎಂಬುದಕ್ಕೂ ಪ್ರಕರಣಕ್ಕೂ ಸೂತ್ರಧಾರಿಗಳಿಗೂ ಸಂಕಷ್ಟ ಎದುರಾಗಿದೆ. ಪ್ರಾಥಮಿಕ ವೈದ್ಯಕೀಯ ತಪಾಸಣೆಗೆ ಒಳಗಾಗಿರುವ ಈತ, ತಾನು ತೋಡಿದ್ದ ಗುಂಡಿಗೆ ಬಿದ್ದ ದೂರುದಾರ ಹಾಗೂ ಬುರುಡೆ ಗ್ಯಾಂಗ್ ಅಸಲಿ ಮುಖ ಕಳಚಿಹಾಕಲು ಕ್ಷಣಗಣನೆ
Read More