ಕರ್ನಾಟಕದ ಕರಾವಳಿ, ಹಾಗೂ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್ ಘೋಷಣೆ..!
By Sushmitha R • Aug 25, 2025, 08:11 AM
Advertisement
Advertisement
Read Next Story
ಉತ್ತರ ಪ್ರದೇಶದ ಭೇಲುಪುರದಲ್ಲಿ ಶಿಕ್ಷಕನ ಕೊಲೆ: ಮೂವರು ಆರೋಪಿಗಳ ಬಂಧನ ..!
ಉತ್ತರ ಪ್ರದೇಶದ ವಾರಾಣಸಿಯ ಭೇಲುಪುರ ಪ್ರದೇಶದ ಮಾತೃ ಛಾಯಾ ಅಪಾರ್ಟ್ಮೆಂಟ್ನಲ್ಲಿ ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಕೊಲೆಯೊಂದು ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕ ಡಾ. ಪ್ರವೀಣ್ ಝಾ (48) ಅವರನ್ನು ಮೂವರು ವ್ಯಕ್ತಿಗಳು ಇಟ್ಟಿಗೆ ಮತ್ತು ಕಬ್ಬಿಣದ ರಾಡ್ಗಳಿಂದ ದಾಳಿ ಮಾಡಿ ಹತ್ಯೆಗೈದ ಘಟನೆ ನಿನ್ನೆ ರಾತ್ರಿ 10:30 ರ ಸುಮಾರಿಗೆ ನಡೆದಿದೆ.
Read More