ಹೈಕಮಾಂಡ್ ಭೇಟಿಗೆ 2 ಬಾರಿ ಶಾಸಕ ರಾಜಣ್ಣ ಸರ್ಕಸ್: ಆದರೆ ನಿರಾಕರಿಸಿದ ಹೈಕಮಾಂಡ್
By Gireesh Vasishta • Sep 03, 2025, 10:53 AM
Advertisement
Advertisement
Read Next Story
ಸೌಜನ್ಯ ಪ್ರಕರಣ ಆರೋಪ ಇರುವ ಧರ್ಮಾಧಿಕಾರಿಗಳನ್ನು ಓಲೈಸುವರು, ಸೌಜನ್ಯ ಮನೆಗೂ ಹೋಗುವರು - ಬಿಜೆಪಿಯವರು ಯಾರ ಪರ? - ಸಿಎಂ ಸಿದ್ದರಾಮಯ್ಯ
ಧರ್ಮಯಾತ್ರೆ ಸಲುವಾಗಿ ಬಿಜೆಪಿ ನಾಯಕರು ಒಟ್ಟಾಗಿ ಸೇರಿ ಹೋರಾಟ ಯಾತ್ರೆ ನಡೆಸಿದ್ದರು. ಅತ್ತ ಸೌಜನ್ಯ ಪರ ಅವರ ಮನೆಗೂ ಧಾವಿಸಿ ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎನ್ನುತ್ತಾರೆ. ಅದೇ ರೀತಿ ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ವೀರೇಂದ್ರ ಹೆಗಡೆ ಅವರನ್ನು ಬೆಂಬಲಿಸಿದ್ದಾರೆ. ಧರ್ಮಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಧರ್ಮಸ್ಥಳ ಚಲೋ ಸೇರಿದ ಬಿಜೆಪಿಗರು, ಇವರು ಯಾರ ಪರವಾಗಿದ್ದಾರೆ ಎಂದು ಸೌಜನ್ಯ ಪ್ರಕರಣವನ್ನು ಸಿಬಿಐ ಹಾಗೂ ಎನ್ಐಎಗೆ ಕೊಡಬೇಕೆಂದು ಬಿಜೆಪಿ ಹೇಳುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Read More