Skip to main content
ವಿಡಿಯೋ
politics

ಜೋಧಪುರದಲ್ಲಿ RSS ಅಂಗ ಸಂಸ್ಥೆಗಳ 3 ದಿನಗಳ ಸಮನ್ವಯ ಸಭೆ ಆರಂಭ: ಪ್ರಮುಖರು ಬಾಗಿ

By Gireesh Vasishta
ಜೋಧಪುರದಲ್ಲಿ RSS ಅಂಗ ಸಂಸ್ಥೆಗಳ 3 ದಿನಗಳ ಸಮನ್ವಯ ಸಭೆ ಆರಂಭ: ಪ್ರಮುಖರು ಬಾಗಿ

ಸಹ-ಸರಕಾರ್ಯವಾಹರು: ಕೃಷ್ಣ ಗೋಪಾಲ್, ಸಿ.ಆರ್. ಮುಕುಂದ, ಅರುಣ್ ಕುಮಾರ್, ರಾಮದತ್ ಚಕ್ರಧರ್, ಅಲೋಕ್ ಕುಮಾರ್, ಮತ್ತು ಅತುಲ್ ಲಿಮಯೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಅದರ 32 ಅಂಗ ಸಂಸ್ಥೆಗಳ ಹಿರಿಯ ಪದಾಧಿಕಾರಿಗಳ ಅಖಿಲ ಭಾರತೀಯ ಸಮನ್ವಯ ಬೈಠಕ್ (ರಾಷ್ಟ್ರೀಯ ಸಮನ್ವಯ ಸಭೆ) ರಾಜಸ್ಥಾನದ ಜೋಧಪುರದಲ್ಲಿ ಸೆಪ್ಟೆಂಬರ್ 5, 2025ರಿಂದ 7, 2025ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳು, ರಾಷ್ಟ್ರೀಯ ಏಕತೆ, ಭದ್ರತೆ, ಸಾಮಾಜಿಕ ಸಾಮರಸ್ಯ, ಮತ್ತು ಪ್ರಸಕ್ತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಪ್ರಮುಖವಾಗಿ ಭಾಗವಹಿಸುವವರು:
ಮೋಹನ್
ಭಾಗವತ್: ಆರ್ಎಸ್ಎಸ್ ಸರಸಂಘಚಾಲಕ, ಸಭೆಯನ್ನು ಮಾರ್ಗದರ್ಶನ ಮಾಡಲಿದ್ದಾರೆ.

ದತ್ತಾತ್ರೇಯ ಹೊಸಬಾಳೆ: ಆರ್ಎಸ್ಎಸ್ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ).

ಜೆ.ಪಿ. ನಡ್ಡಾ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ, ಸಂಘದ ರಾಜಕೀಯ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.

ಸಹ-ಸರಕಾರ್ಯವಾಹರು: ಕೃಷ್ಣ ಗೋಪಾಲ್, ಸಿ.ಆರ್. ಮುಕುಂದ, ಅರುಣ್ ಕುಮಾರ್, ರಾಮದತ್ ಚಕ್ರಧರ್, ಅಲೋಕ್ ಕುಮಾರ್, ಮತ್ತು ಅತುಲ್ ಲಿಮಯೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women

32 ಅಂಗ ಸಂಸ್ಥೆಗಳ ಪ್ರತಿನಿಧಿಗಳು: ಒಟ್ಟು 320 ಪ್ರತಿನಿಧಿಗಳು, ಇವರಲ್ಲಿ ರಾಷ್ಟ್ರ ಸೇವಿಕಾ ಸಮಿತಿ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಭಾರತೀಯ ಕಿಸಾನ್ ಸಂಘ, ವಿದ್ಯಾ ಭಾರತಿ, ಭಾರತೀಯ ಮಜದೂರ್ ಸಂಘ, ವನವಾಸಿ ಕಲ್ಯಾಣ ಆಶ್ರಮ, ಮತ್ತು ಸಕ್ಷಮ್ (ದಿವ್ಯಾಂಗರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ಸಂಸ್ಥೆ) ಸೇರಿದಂತೆ ವಿವಿಧ ಸಂಸ್ಥೆಗಳ ರಾಷ್ಟ್ರೀಯ ಅಧ್ಯಕ್ಷರು, ಸಂಘಟನಾ ಕಾರ್ಯದರ್ಶಿಗಳು ಮತ್ತು ಪ್ರಮುಖ ಕಾರ್ಯಕರ್ತರು ಭಾಗವಹಿಸಲಿದ್ದಾರೆ.28-10-2024 ರ ನಂತರ ಕರೆದಿದ್ದ ನೇರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗಳು ರದ್ದು: ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಮುಖಾಂತರ ಆಯ್ಕೆ