ಗ್ರಾಹಕರಿಗೆ ರಿಲೀಫ್: ಸೆ. 22 ರಿಂದ ಹಾಲಿನ ಬೆಲೆಯಲ್ಲಿ ಇಳಿಕೆ..!
By Vinutha U • Sep 08, 2025, 04:33 PM
Advertisement
Advertisement
Read Next Story
ಇಂದಿನಿಂದ ಯಡಿಯೂರು ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶವಿಲ್ಲ: 11 ದಿನಗಳಲ್ಲಿ 2,82,450 ಮೂರ್ತಿಗಳ ವಿಸರ್ಜನೆ..!!
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಆಗಸ್ಟ್ 28, 2025 ರಿಂದ ಸೆಪ್ಟೆಂಬರ್ 7, 2025 ರವರೆಗೆ ಯಡಿಯೂರು ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇಂದಿನಿಂದ ಯಾವುದೇ ರೀತಿಯ ಮೂರ್ತಿಗಳ ವಿಸರ್ಜನೆಗೆ ಯಡಿಯೂರು ಕೆರೆಯಲ್ಲಿ ಅನುಮತಿ ಇರುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರಕಟಿಸಿದೆ.
Read More