ಓಲೈಕೆ ಪಿತಾಮಹ ಸಿದ್ದರಾಮಯ್ಯ, ಬ್ರದರ್ಸ್ಗಳ ನೆಮ್ಮದಿಗೆ ಭಂಗವಿಲ್ಲ, ಹಿಂದೂಗಳಿಗೆ ಉಳಿಗಾಲವಿಲ್ಲ: ವೈರಲ್ ಆದ ಬಿಜೆಪಿ ಪೋಸ್ಟ್
By Gireesh Vasishta • Sep 09, 2025, 12:40 PM
Advertisement
Advertisement
Read Next Story
ಈದ್ ಮಿಲಾದ್ನಲ್ಲಿ ಪಾಕಿಸ್ತಾನ್ ಪರ ಘೋಷಣೆ: ಕಾಂಗ್ರೆಸ್ ಧೋರಣೆಗೆ ಈಶ್ವರಪ್ಪ ಕಿಡಿ..!
ಮುಸ್ಲಿಮರನ್ನು ತೃಪ್ತಿಪಡಿಸಿದರೆ ವೋಟು ಬರುತ್ತದೆ ಎಂಬ ಕಾಂಗ್ರೆಸ್ನ ನೀತಿಯಿಂದ ಈ ಸ್ಥಿತಿ ಉಂಟಾಗಿದೆ. ದೇಶದ ಭದ್ರತೆಯನ್ನು ಬಲಿಕೊಟ್ಟು, ದೇಶದ್ರೋಹಿಗಳ ವೋಟಿಗಾಗಿ ಎಷ್ಟು ದಿನ ಓಲೈಕೆ ಮಾಡುವಿರಿ? ಕಾಂಗ್ರೆಸ್ಗೆ ದೇಶಪ್ರೇಮ, ಅಭಿಮಾನ ಇದ್ದರೆ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read More