ಕ್ರಿಕೆಟ್: “ವಿಶ್ವವನ್ನು ಗೆಲ್ಲುವ ಮೊದಲು ಏಷ್ಯಾವನ್ನು ಗೆಲ್ಲೋಣ”: ಯುಎಇ vs ಭಾರತ; ಇಂದು ಏಷ್ಯಾ ಕಪ್ 2025 ರ ಆರಂಭಿಕ ಪಂದ್ಯ
By Gireesh Vasishta • Sep 10, 2025, 04:26 PM
Advertisement
Advertisement
Read Next Story
ಬಿಎಂಟಿಸಿ ಎಂಡಿಯ ವಿರುದ್ಧ ಸಿಎಂಗೆ ದೂರು: 20 ತಿಂಗಳಲ್ಲಿ 80 ಸಾವುಗಳಿಗೆ ನೈತಿಕ ಹೊಣೆಯೇ ಬಿಎಂಟಿಸಿ ಎಂಡಿ..!!
ಬೆಂಗಳೂರುಕರ್ನಾಟಕ ಸಾರಿಗೆ ನಿಗಮದ ನೌಕರರ ಸಂಘವು ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಎಂಡಿ) ರಾಮಚಂದ್ರನ್ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದೂರು ಸಲ್ಲಿಸಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಈ ಕುರಿತು ದೂರು ನೀಡಲಾಗಿದೆ. ಕಳೆದ 20 ತಿಂಗಳಲ್ಲಿ ಬಿಎಂಟಿಸಿ ಸಿಬ್ಬಂದಿಯರಲ್ಲಿ 80 ಸಾವುಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಎಂಡಿಯವರ ಮೇಲೆ ನೈತಿಕ ಹೊಣೆಗಾರಿಕೆಯನ್ನು ವರ್ಗಾಯಿಸಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಘವು ಮನವಿ ಮಾಡಿದೆ.
Read More