Skip to main content

ಕಾಡುಹಂದಿಗಳಿಂದ ಬೆಳೆ ಹಾಳು: ರೈತ ಪರಿಹಾರಕ್ಕೆ ಒತ್ತಾಯ, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ..!

By Vinutha U Sep 14, 2025, 05:11 PM

Article banner
Share On:
social-media-logosocial-media-logo
Advertisement
Advertisement

Read Next Story

ಬಾಗಲಕೋಟೆಯಲ್ಲಿ ಜನರ ಮೇಲೆ ದಾಳಿ ನಡೆಸಿ ಜನರನ್ನು ಕಚ್ಚಿ ಗಾಯಗೊಳಿಸಿದ ಮಂಗ..!!

ಬಾಗಲಕೋಟೆಯಲ್ಲಿ ಜನರ ಮೇಲೆ ದಾಳಿ ನಡೆಸಿ ಜನರನ್ನು ಕಚ್ಚಿ ಗಾಯಗೊಳಿಸಿದ ಮಂಗ..!!

ಹಲವರ ಮೇಲೆ ಮಂಗ ದಾಳಿ ನಡೆಸಿದೆ. ಮಂಗ ಜನರ ಮೈಮೇಲೆಲ್ಲಾ ಎರಗಿ ಕಚ್ಚಿ ಗಾಯಗೊಳಿಸಿದೆ. ಬಾಗಲಕೋಟೆಯ ಅಸಂಗಿ ಗ್ರಾಮದಲ್ಲಿ ಎಲ್ಲರ ಮೇಲೆ ಒಮ್ಮೆಲೆ ಎರಗಿ ಅವರ ಮೇಲೆ ಎರಗಿ ಗಾಯಗೊಳಿಸುತ್ತಾ ಬಂದಿದೆ. ಅದೊಂದು ಮಂಗನಿಗೆ ಏನಾಯಿತೋ ಗೊತ್ತಿಲ್ಲ ತನ್ನ ಕಣ್ಣಿಗೆ ಕಂಡ ಕಂಡವರ ಮೇಲೆ ಎರಗಿ ದಾಳಿ ನಡೆಸಿದೆ. ಒಟ್ಟು 10 ಜನರನ್ನು ಸಾಲಾಗಿ ಕಚ್ಚಿ ಗಾಯಗೊಳಿಸುತ್ತಾ ಬಂದಿದೆ.

Read More