ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡ ಅರಣ್ಯದಲ್ಲಿ SIT ಭಯಂಕರ ಶೋಧ...ಏನಾದ್ರೂ ಪತ್ತೆಯಾಯ್ತಾ?
By Shravanthi R • Sep 17, 2025, 12:29 PM
Advertisement
Advertisement
Read Next Story
ಭಕ್ತರು ನೀಡಿದ ಕಾಣಿಕೆ ಹಣವನ್ನು ಸತ್ಕಾರ್ಯಗಳಿಗೆ ಬಳಸಿ, ಮದುವೆ ಸಭಾಂಗಣ ನಿರ್ಮಿಸುವುದಕ್ಕಲ್ಲ. ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತಿರುಗೇಟು..!!
ಭಾರತದಲ್ಲಿ ದೇವರನ್ನು ನಂಬುವ ಜನರು ಸಾಕಷ್ಟಿದ್ದಾರೆ ಅದರ ಪ್ರಕಾರ ದೇವಾಲಯಗಳ ಸಂಖ್ಯೆಯೂ ಸಾಕಷ್ಟು ಇದೆ. ಹಾಗಾಗಿ ದಿನಾಲು ದೇವಾಲಯಕ್ಕೆ ಆಗಮಿಸುವವರು ಕಾಣಿಕೆ ಹಾಕುವವರ ಪ್ರಮಾಣವೂ ಸಾಕಷ್ಟಿರುತ್ತದೆ. ಹಾಗೇ ನೋಡುವುದಾದರೆ ಭಾರತದಲ್ಲಿ ಸಂಗ್ರಹವಾಗುವ ಕಾಣಿಕೆ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಈಗ ಸುಪ್ರೀಂ ಕೋರ್ಟ್ ಕಾಣಿಕೆಯಲ್ಲಿ ಸಂಗ್ರಹವಾಗುವ ಹಣ ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕೆಂದು ಅಭಿಪ್ರಾಯ ಪಟ್ಟಿದೆ.
Read More