ಸಚಿವ ಶ್ರೀ ಸಂತೋಷ್ ಲಾಡ್ರಿಂದ ಕೂಡಗು ಪ್ರವಾಸ: ಕೊಡಗಿನ ಕಾಫಿ ಬೆಳೆಗಾರರು & ಹೋಂ ಸ್ಟೇ ನಿರ್ವಹಣಗಾರರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ
By Gireesh Vasishta • Sep 17, 2025, 05:17 PM
Advertisement
Advertisement
Read Next Story
ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ನಿಯಮ ಉಲ್ಲಂಘನೆಗೆ ಬಿದ್ದ ಫೈನ್ ರದ್ದು ಕೋರಿ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಗೃಹ ಸಚಿವರಿಗೆ ಪತ್ರ..!!
ಸಂಚಾರಿ ಬಸ್ಗಳು ಅಂದರೆ ನಮಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗೋದಕ್ಕೆ ಸಹಾಯಕವಾಗುತ್ತದೆ ಅದರಲ್ಲೂ ಸರ್ಕಾರಿ ಸಂಚಾರ ಬಸ್ಗಳು ದಿನನಿತ್ಯ ಓಡಾಟ ನಡೆಸುತ್ತಲೇ ಇರುತ್ತವೆ. ಆದರೆ ದೈನಂದಿನ ಸಂಚಾರ ನಡೆಸುವ ಸರ್ಕಾರಿ ಬಸ್ಗಳೇ ಸಂಚಾರಿ ನಿಯಮ ಮುರಿದು ಓಡಾಟ ನಡೆಸಿದರೆ ಫೈನ್ ಬೀಳುವುದಂತೂ ಕಟ್ಟಿಟ್ಟ ಬುತ್ತಿ ಹಾಗೇ ಮಾಡಿ ಒಟ್ಟು ಕೆಎಸ್ಆರ್ಟಿಸಿ ಬಸ್ಗಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳ ಸಂಖ್ಯೆ 2,69,198 ಆಗಿದೆ.
Read More