ನನ್ನ ಹೃದಯ ಒಡೆದು ಹೋಗಿದೆ, ನೋವು, ದುಃಖದಿಂದ ನರಳುತ್ತಿದ್ದೇನೆ: ಕಾಲ್ತುಳಿತ ಘಟನೆ ಬಗ್ಗೆ ನಟ ವಿಜಯ್ ಮೊದಲ ಪ್ರತಿಕ್ರಿಯೆ
By Gireesh Vasishta • Sep 28, 2025, 11:19 AM
Advertisement
Advertisement
Read Next Story
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ: ಆಧ್ಯಾತ್ಮಿಕ ಗುರು ಚೈತನ್ಯಾನಂದ ಸರಸ್ವತಿ ಬಂಧನ!
ದೆಹಲಿಯ ವಸಂತ್ ಕುಂಜ್ನ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಧ್ಯಾತ್ಮಿಕ ಗುರು ಚೈತನ್ಯಾನಂದ ಸರಸ್ವತಿ ಅವರನ್ನು ದೆಹಲಿ ಪೊಲೀಸರು ಆಗ್ರಾದ ಒಂದು ಹೋಟೆಲ್ನಲ್ಲಿ ಬಂಧಿಸಿದ್ದಾರೆ. ಸಂಸ್ಥೆಯ 16 ವಿದ್ಯಾರ್ಥಿನಿಯರು ಈತನ ವಿರುದ್ಧ ಲೈಂಗಿಕ ಕಿರುಕುಳ, ಅವಾಚ್ಯಶಬ್ದಗಳು, ಅಶ್ಲೀಲ ಸಂದೇಶಗಳು ಮತ್ತು ಶಾರೀರಿಕ ಸ್ಪರ್ಶದ ಆರೋಪಗಳೊಂದಿಗೆ ದೂರು ನೀಡಿದ್ದರು.
Read More