ರಸ್ತೆ ಗುಂಡಿ, ಕಸದ ಬಗ್ಗೆ ಟ್ವೀಟ್ ಮಾಡಿದ್ದ ಕಿರಣ್ ಮಜಮ್ದಾರ್ ಶಾಗೆ ಸಚಿವ ಸಂತೋಷ್ ಲಾಡ್ ತಿರುಗೇಟು
By Gireesh Vasishta • Oct 15, 2025, 12:03 PM
Advertisement
Advertisement
Read Next Story
ಬೆಂಗಳೂರಿನ ಕಸ ವಿಲೇವಾರಿ ಮತ್ತು ರಸ್ತೆ ದುರಸ್ತಿ: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂದಾರ್ ಷಾ ಪ್ರತಿಕ್ರಿಯೆ..!!
ಬೆಂಗಳೂರಿನಲ್ಲಿ ಸಮಸ್ಯೆಯಾಗಿರುವ ಕಸ ವಿಲೇವಾರಿಯ ಕುರತು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಬಯಸುವುದು ಕೇವಲ ಕಸ ವಿಲೇವಾರಿ ಮತ್ತು ರಸ್ತೆ ಗುಂಡಿಯನ್ನು ಸರಿಪಡಿಸುವಿಕೆ ಮಾತ್ರ. ಇದು ಬಿಬಿಎಂಪಿ (ಜಿಬಿಎ)ಯ ಕರ್ತವ್ಯ.
Read More
