ಒಂದೇ ತಿಂಗಳಲ್ಲಿ ಬೀದಿ ನಾಯಿಗಳ ದಾಳಿಗೆ 18 ಜಿಂಕೆಗಳು ಬಲಿ..!
By Vinutha U • Oct 27, 2025, 07:46 AM
Advertisement
Advertisement
Read Next Story
ಕರ್ನೂಲ್ ಬಸ್ ಅಗ್ನಿ ಅವಘಡ ಹಿನ್ನೆಲೆ; ಕರ್ನಾಟಕ ಬಸ್ಗಳ ಸುರಕ್ಷತಾ ವ್ಯವಸ್ಥೆ ಆಡಿಟ್ಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ
ಸಮಗ್ರ ಸುರಕ್ಷತಾ ಆಡಿಟ್ (Safety Audit): ರಾಜ್ಯದ ಎಲ್ಲಾ ಸರ್ಕಾರಿ ಬಸ್ಸುಗಳು (ಸಾರಿಗೆ ನಿಗಮಗಳ) ಮತ್ತು ಖಾಸಗಿ ಬಸ್ಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳು, ಪ್ರವಾಸಿ ಬಸ್ಗಳು ಮತ್ತು ಟೆಂಪೋ ಟ್ರಾವೆಲರ್ಗಳು ಸೇರಿದಂತೆ ಎಲ್ಲ ವಾಹನಗಳ ಸುರಕ್ಷತಾ ವ್ಯವಸ್ಥೆಗಳ ಸಮಗ್ರ ತಪಾಸಣೆ ನಡೆಸಬೇಕು. ಪ್ರಮುಖ ಸುರಕ್ಷತಾ ಅಂಶಗಳ ತಪಾಸಣೆ: ಬಸ್ಸುಗಳಲ್ಲಿ ತುರ್ತು ನಿರ್ಗಮನ ದ್ವಾರಗಳು (Emergency Exits) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
Read More
