ಬೆಂಗಳೂರಲ್ಲಿ ʻಕಸ ಸುರಿಯುವ ಹಬ್ಬʼ ಪರಿಚಯಿಸಿದ ಜಿಬಿಎ - ಎಲ್ಲೆಂದರಲ್ಲಿ ಕಸ ಹಾಕಿದ್ರೆ ನಿಮ್ಮ ಮನೆ ಮುಂದೆಗೇ ಕಸ ವಾಪಸ್!
By Shravanthi R • Oct 30, 2025, 05:23 PM
Advertisement
Advertisement
Read Next Story
ಬಳ್ಳಾರಿಯ ದೀಪ್ತಿ ಕಾಟನ್ ಮಿಲ್ನಲ್ಲಿ ಬೆಂಕಿ ಅವಘಡ — ಲಕ್ಷಾಂತರ ರೂ. ನಷ್ಟ
ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಮಿಕರು ಹೊರಗೆ ಓಡಿ ಬಂದು ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿ ಹಲವಾರು ಗಂಟೆಗಳ ಹೋರಾಟದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಬೆಂಕಿಯ ಉರಿ ಮತ್ತು ದಟ್ಟ ಹೊಗೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
Read More
