ಇಂದು ಭಾರತ vs ಆಸ್ಟ್ರೇಲಿಯಾ T20I ಸರಣಿಯ ಎರಡನೇ ಪಂದ್ಯ; ಗೆಲ್ಲುವ ಹುಮ್ಮಸ್ಸಿನಲ್ಲಿ ಬ್ಲೂ ಬಾಯ್ಸ್
By Gireesh Vasishta • Oct 31, 2025, 10:10 AM
Advertisement
Advertisement
Read Next Story
ಒಂದೇ ಕುಟುಂಬದ ನಾಲ್ವರು ಆ*ತ್ಮಹತ್ಯೆಗೆ ಯತ್ನ; ದೇವನಹಳ್ಳಿ ತಾ. ಹೆಗ್ಗನಹಳ್ಳಿಯಲ್ಲಿ ಘಟನೆ
ಆತ್ಮಹತ್ಯೆ ಯತ್ನದಲ್ಲಿ ಇಬ್ಬರ ಸಾವು ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಮನೆ ಮಾಲೀಕ ಕುಮಾರಪ್ಪ ನೇಣಿಗೆ ಶರಣು, ಪತ್ನಿ ಮತ್ತು ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆ ಮಾಲೀಕ ಕುಮಾರಪ್ಪ (60) ಮತ್ತು ಮಗ ಅರುಣ್ (30) ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿ ರಮಾ (55) ಮತ್ತು ಮತ್ತೋಬ್ಬ ಮಗ ಅಕ್ಷಯ್ (25) ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ಚಿಕಿತ್ಸೆ ಮುಂದುವರಿಯುತ್ತಿದೆ.
Read More









