ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ PFI ಸಂಘಟನೆ ಭಾಗಿ: NIA ಚಾರ್ಜ್ಶೀಟ್ ಸಲ್ಲಿಕೆ!
By Vinutha U • Oct 31, 2025, 10:59 AM
Advertisement
Advertisement
Read Next Story
ಶಿವಮೊಗ್ಗದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ & ಕುಂಭಾಭಿಷೇಕ; ಶಿವಮೊಗ್ಗ ನಗರ JDS ಅಧ್ಯಕ್ಷರಾದ ದೀಪಕ್ ಸಿಂಗ್ ಮತ್ತು ಗಣ್ಯರಿಗೆ ಸನ್ಮಾನ
ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೆಡಿ(ಎಸ್) ಪಕ್ಷದ ಪ್ರಮುಖರಾದ ದಯಾನಂದ ಸಲಗಿ, ಚಂದ್ರಶೇಖರ್, ಶಿವಕುಮಾರ್, ಸಿದ್ದೇಶ್, ಗೋಪಿ ಮೊದಲಿಯಾರ್, ಪ್ರಕಾಶ್, ವನೇಶ್ ನಾಯಕ್, ರವಿ, ಹಾಗೆಯೇ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಾಲತೇಶ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು. ದೇವಾಲಯದ ಆಡಳಿತ ಸಮಿತಿಯ ಸದಸ್ಯರು ದೀಪಕ್ ಸಿಂಗ್ ಮತ್ತು ಕೆ.ಬಿ. ಪ್ರಸನ್ನ ಕುಮಾರ್ ಅವರಿಗೆ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸಿ ಸನ್ಮಾನ ಮಾಡಿದರು.
Read More









