ನಗರದಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿಯ ಪಂಚಲೋಹದ ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದೇ ಜನವರಿ 1 ರಿಂದ 3 ನೇ ದಿನಾಂಕದಂದು ವಿವರ್ಸ್ ಕಾಲೋನಿ, ಪೈಪ್ಲೈನ್, ಶ್ರೀನಗರದಲ್ಲಿ ಮೂರು ದಿನಗಳ ʻಬನದ ಹುಣ್ಣಿಮೆʼ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಭಕ್ತರ ಕುರಿತಾಗಿ “ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನ-ರಾಜ್ಯ ಕೊಟ್ಟು ಅಮ್ಮನವರ ಕೃಪೆಗೆ ಪಾತ್ರರಾಗೋಣ" ಎಂದು ಶ್ರೀ ಬನಶಂಕರಿದೇವಿ ದೇವಾಲಯ, ಶ್ರೀನಗರದ ವೇ. ಬ್ರಂ, ಶ್ರೀ ಕೃಷ್ಣಮೂರ್ತಿಸ್ವಾಮಿಗಳು ಅವರಿಂದ ಕರೆ ನೀಡಲಾಗಿದೆ. ಪ್ರತಿ ಶುಕ್ರವ