No Noise. Just News
By Bhavana R Gowda • May 30, 2025, 12:53 PM
"ನೀನು ಕೊಟ್ಟ ಶ್ರಮವೇ ನಿನ್ನ ವ್ಯಕ್ತಿತ್ವ, ಅಂಕಗಳು ಅಲ್ಲ!"
ಮೈಸೂರು ದಸರಾ ಉದ್ಘಾಟನೆಗಾಗಿ ಭಾನು ಮುಷ್ತಾಕ್ ಅವರಿಗೆ ಸನ್ಮಾನಿಸಿ ಆಹ್ವಾನ ಕೋರಲಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪೊಲೀಸರು ಅಂದರೆ ನಮ್ಮೆಲ್ಲರ ರಕ್ಷರು ನಮ್ಮನ್ನು ಕಾಪಾಡವವರು ಅಂತ ತಿಳ್ಕೊಂಡಿರ್ತೀವಿ ಆದರೆ ಇಲ್ಲೊಬ್ಬ ಪೊಲೀಸ್ ತಮ್ಮ ಗಾಡಿ ಸ್ವಲ್ಪ ಸೈಡ್ಗೆ ಹಾಕಿ ನಾನು ಬಸ್ ತೆಗಿಬೇಕು ಅಂತ ಹೇಳಿದ ಸರ್ಕಾರಿ ಬಸ್ ಡ್ರೈವರ್ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ದರ್ಪ ಮೆರೆದಿರುವ ಘಟನೆ ಬೆಂಗಳೂರಿನ ಜಿಗಿಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
2020ರ ನವೆಂಬರ್ 24ರಂದು ಬಾರ್ಟೋಲಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ ಮತ್ತು ವಂಚನೆಯ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು. ಆಕೆಯ ದೂರಿನ ಪ್ರಕಾರ, ಜನವರಿ 2017ರಲ್ಲಿ ಆರೋಪಿಯನ್ನು ಭೇಟಿಯಾಗಿದ್ದಳು. ಆತ ಆಕೆಗೆ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ, ಇಬ್ಬರೂ ಕೂಡ ಸಂಬಂಧದಲ್ಲಿದ್ದರು.
ಘಟನೆ: ಜುಲೈ 2025 ರಲ್ಲಿ, ಬ್ರಿಟನ್ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ನ (CPS) ನಾಲ್ಕು ಸದಸ್ಯರ ತಂಡವು ದೆಹಲಿಯ ತಿಹಾರ್ ಜೈಲಿನ ತಪಾಸಣೆಗೆ ಭೇಟಿ ನೀಡಿತು. ತಂಡದಲ್ಲಿ ಇಬ್ಬರು CPS ತಜ್ಞರು ಮತ್ತು ಇಬ್ಬರು ಬ್ರಿಟಿಷ್ ಹೈ ಕಮಿಷನ್ ಅಧಿಕಾರಿಗಳಿದ್ದರು.