No Noise. Just News
By ರಂಜಿತ್ ಡಿ ಶೆಟ್ಟಿ • Jun 03, 2025, 03:26 PM
ಮೊದಲು ಇಂಗ್ಲಿಷ್ ನಲ್ಲಿ ಕಾರ್ನ್ ಅಂದರೆ ಧಾನ್ಯ ಎಂಬ ಅರ್ಥ ಇತ್ತು
ನವರಾತ್ರಿ ಪೂಜೆಯಲ್ಲಿ ದುರ್ಗಾ ದೇವಿಯ ಭಿನ್ನ ರೂಪವನ್ನ ಕಳಶ ಇರಿಸಿ 9 ದಿನಗಳು ಪೂಜಿಸಲಾಗುತ್ತದೆ. ಪ್ರತಿನಿತ್ಯ ಉಪವಾಸ , ನಿಗದಿತ ವರ್ಣದ ವಸ್ತ್ರ , ಖಾದ್ಯಗಳ ದಾನ ಪ್ರಸಾದ ರೂಪದಲ್ಲಿ ನೀಡಬೇಕಾಗುತ್ತದೆ.
ಮೈಸೂರು ಪಾಕ್ ಅನ್ನ ಮೊದಲು ಕಂಡುಹಿಡಿದದ್ದು ಯಾರು.? ಅದು ಜನಪ್ರಿಯಗೊಂಡಿದ್ದು ಹೇಗೆ.? KR ಮಾರ್ಕೆಟ್ ಅನ್ನೋ ಹೆಸರು ಹೇಗೆ ಬಂತು.? ಎಲ್ಲ ಪ್ರಶ್ನೆಗೂ ಉತ್ತರ ಇಲ್ಲಿದೆ.
ಮೈಸೂರಿನಲ್ಲಿರುವ ಆನೆ ದರ್ಗಾ ರಾಜ್ಯದೆಲ್ಲೆಡೆ ಜನರ ಗಮನವನ್ನು ಸೆಳೆಯುತ್ತಿದೆ. ಏನಿದು ಆನೆ ದರ್ಗಾ ಮೈಸೂರು ದಸರಾ ಸಮಯದಲ್ಲಿ ಆನೆಗಳನ್ನು ಅಲ್ಲಿಗೆ ಏಕೆ ಕರೆದುಕೊಂಡು ಹೋಗುತ್ತಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ..
ಹೊಂಬಾಳೆ ಫಿಲಂಸ್ ನಿರ್ಮಿಸಿರುವ ‘ಕಾಂತಾರ-1’ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನ ತೆರೆಗೆ ಬರಲಿದೆ. ರಿಷಬ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ ಈ ಚಿತ್ರದಿಂದ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗಿದೆ.