No Noise. Just News
By Vinutha u • 6/6/2025, 6:27:02 AM
ಬಾಲಾಕೋಟ್ ಏರ್ ಸ್ಟ್ರೈಕ್ ದಿನದ ಮಹತ್ವ ಮತ್ತು ಇತಿಹಾಸ:
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದಲ್ಲಿನ ನಾಯಕ-ನಾಯಕಿಯ ನಡುವಿನ ಪ್ರಾರಂಭಿಕ ದೃಶ್ಯದಲ್ಲಿ ಮಹಿಳೆಯರಿಗೆ ಕಿರುಕುಳದ ನೋಟವಿದೆ ಎಂದು ಬಾಲಿವುಡ್ ನಿರ್ಮಾಪಕ ನಿಖಿಲ್ ತನೇಜಾ ಪ್ರಶ್ನೆ ಎತ್ತಿದ್ದಾರೆ.
ಮದುವೆಯಾದ ಕೆಲವೇ ತಿಂಗಳಲ್ಲಿ ʻಗುಡ್ ನ್ಯೂಸ್ʼ ಕೊಟ್ಟಿದ್ದಾರೆ ಎಂಬ ಸುಳ್ಳು ಪೋಸ್ಟ್ ವೈರಲ್ ಆದ ಹಿನ್ನೆಲೆಯಲ್ಲಿ ನಟಿ ಚೈತ್ರಾ ಕುಂದಾಪುರ ಇನ್ಸ್ಟಾಗ್ರಾಂನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೀವನಾಧಾರಿತ ಚಲನಚಿತ್ರ ಪ್ರಮಾಣೀಕರಣಕ್ಕೆ ವಿಳಂಬವಾಗಿದ್ದು, ಬಾಂಬೆ ಹೈಕೋರ್ಟ್ ಸಿಬಿಎಫ್ಸಿಗೆ ನೋಟಿಸ್ ನೀಡಿದೆ
ಚಲನಚಿತ್ರ ಟಿಕೆಟ್ ದುಬಾರಿ ದರದ ವಿರುದ್ಧ ಕರ್ನಾಟಕ ಸರ್ಕಾರವು ಕ್ರಮಕ್ಕೆ ಮುಂದಾಗಿದೆ. ಟಿಕೆಟ್ ಬೆಲೆಗೆ ₹200 ಮಿತಿ ವಿಧಿಸಲು ಕರಡು ಅಧಿಸೂಚನೆ ಹೊರಡಿಸಲಾಗಿದೆ.