No Noise. Just News
By Sindoora Iyer • 6/21/2025, 12:18:53 PM
ವೈಜ್ಞಾನಿಕವಾಗಿ ಇದು ಸಾಧ್ಯವೇ..?
ಬೆಂಗಳೂರು ನಗರದ ಬಿಕ್ಲು ಶಿವ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನಂತೆ, ಜಗದೀಶ್ ಜಗ್ಗ ಎಂಬಾತ ಎ1 ಆರೋಪಿಯಾಗಿದ್ದು, ಈತನೊಂದಿಗೆ ಶಾಸಕರ ಸಂಪರ್ಕವಿರುವುದು, ಶಾಸಕ ಬಸವರಾಜ್ ಈತನೊಡನೆ ಇರುವ ಹಲವಾರು ಫೋಟೋಗಳು ಹಾಗೂ ಅವರ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ.
ಸಂಜೆಯ ಸಮಯದಲ್ಲಿ ಜನರು ದಿನನಿತ್ಯದ ಖರೀದಿಗೆ ಒಂದು ಶಾಪಿಂಗ್ ಮಾಲ್ನಲ್ಲಿ ಇದ್ದ ಸಂದರ್ಭದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಆಕಸ್ಮಿಕವಾಗಿ ಬೆಂಕಿ ಹಬ್ಬಿ ಹಲವಾರು ಜನರು ಆ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಬಳಿಕ ಬಿಡುಗಡೆಗೊಂಡ ಶಾಸಕ ಗಾಲಿ ಜನಾರ್ದನ ರೆಡ್ಡಿ, ಧಾರ್ಮಿಕ ಪ್ರವಾಸ ಆರಂಭಿಸಿದ್ದು, ತುಳುನಾಡಿನ ಪ್ರಸಿದ್ಧ ದೈವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಒಡಿಶಾ ರಾಜ್ಯದ ಗಂಜಾಂ ಜಿಲ್ಲೆಯಲ್ಲಿ ತೀವ್ರ ಭೀಕರವಾದ ಘಟನೆ ನಡೆದಿದೆ. ಮದ್ಯಪಾನ ಮಾಡಿದ್ದ ಆಟೋ ಚಾಲಕನೊಬ್ಬ ತನ್ನ ವೃದ್ಧ ತಾಯಿ-ತಂದೆಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ, ನಂತರ ಅವರ ಶವಗಳ ಜೊತೆಗೇ ರಾತ್ರಿ ಕಳೆದಿದ್ದಾನೆ. ಈ ಘಟನೆ ಇಡೀ ಗ್ರಾಮದಲ್ಲಿ ಭಯವನ್ನು ಮೂಡಿಸಿದೆ.