Skip to main content

ಪೊಲೀಸರು ಗೂಂಡಾಗಳೇ ! ಎಲ್ಲರಿಗೂ ಟೇಬಲ್ ಕಮೀಷನ್ ಬೇಕೇ ಬೇಕು - ನ್ಯಾಯಾಂಗ ವ್ಯವಸ್ಥೆ ವಿರುದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅಸಮಾಧಾನ ..!

By ಶ್ರೀಕಾಂತ್‌ ಕೋಟೆ 7/26/2025, 5:34:30 AM

Article banner
Share On:
social-media-logosocial-media-logo
Advertisement

Read Next Story

ನಿಗಮ - ಮಂಡಳಿಗಳಿಗೆ ನೇಮಕ ಸಂಬಂಧ ಹಾಗೂ ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ.  ಈ ವಿಚಾರಗಳ ಬಗ್ಗೆ ಸಿ.ಎಂ ತಮ್ಮ “ಎಕ್ಸ್‌” ಖಾತೆಯಲ್ಲಿ ಪೋಸ್ಟ್‌! ಏನಿದೆ ಮಾಹಿತಿ..?

ನಿಗಮ - ಮಂಡಳಿಗಳಿಗೆ ನೇಮಕ ಸಂಬಂಧ ಹಾಗೂ ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ. ಈ ವಿಚಾರಗಳ ಬಗ್ಗೆ ಸಿ.ಎಂ ತಮ್ಮ “ಎಕ್ಸ್‌” ಖಾತೆಯಲ್ಲಿ ಪೋಸ್ಟ್‌! ಏನಿದೆ ಮಾಹಿತಿ..?

ಹಾಗೆಂದು ನಮ್ಮ ಬಳಿ ರಸಗೊಬ್ಬರವಿಲ್ಲ ಎಂದೇನಲ್ಲ. ಆದರೆ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ. ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ. ಯೂರಿಯಾ ಮತ್ತಿತರ ರಾಸಾಯನಿಕ ರಸಗೊಬ್ಬರ ಲಭ್ಯವಿದ್ದು, ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ ಎಂದು ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆಯಲಾಗಿದೆ.

Read More
ಪೊಲೀಸರು ಗೂಂಡಾಗಳೇ ! ಎಲ್ಲರಿಗೂ ಟೇಬಲ್ ಕಮೀಷನ್ ಬೇಕೇ ಬೇಕು - ನ್ಯಾಯಾಂಗ ವ್ಯವಸ್ಥೆ ವಿರುದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅಸಮಾಧಾನ ..!