Skip to main content

ಪ್ರಜ್ವಲ್ ರೇವಣ್ಣನ ಜೀವನ ಶೈಲಿಯಲ್ಲಿ ಬದಲಾವಣೆ: ಜೈಲಿನಲ್ಲಿ 8 ಗಂಟೆ ಕೆಲಸ, ಕೂಲಿ ನಿಗದಿ..!

By Sushmitha R Aug 03, 2025, 11:52 AM

Article banner
Share On:
social-media-logosocial-media-logo
Advertisement

Read Next Story

ನ್ಯಾಯಾಲಯಗಳ ಡಿಜಿಟಲ್ ಬದಲಾವಣೆ ಮತ್ತದರ ಪ್ರಯೋಜನಗಳು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ತಲುಪಿಲ್ಲ: ಸುಪ್ರೀಂ ಕೋರ್ಟ್ ನ್ಯಾ. ಸೂರ್ಯ ಕಾಂತ್ ಹೇಳಿಕೆ

ನ್ಯಾಯಾಲಯಗಳ ಡಿಜಿಟಲ್ ಬದಲಾವಣೆ ಮತ್ತದರ ಪ್ರಯೋಜನಗಳು ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ತಲುಪಿಲ್ಲ: ಸುಪ್ರೀಂ ಕೋರ್ಟ್ ನ್ಯಾ. ಸೂರ್ಯ ಕಾಂತ್ ಹೇಳಿಕೆ

ತಂತ್ರಜ್ಞಾನವು ಕಾನೂನು ಜಾಗೃತಿಯನ್ನು ಪ್ರಜಾಸತ್ತಾತ್ಮಕಗೊಳಿಸಿ, ಭೌಗೋಳಿಕ ತಡೆಗಳನ್ನು ಒಡೆಯಬಲ್ಲದು ಮತ್ತು ಪ್ರತಿಯೊಬ್ಬರ ಕೈಗೆ ಕಾನೂನು ನೆರವನ್ನು ತಲುಪಿಸಬಲ್ಲದು ಎಂದು ಅವರು ತಿಳಿಸಿದರು. ಆದರೆ, "ತಂತ್ರಜ್ಞಾನವು ಕೇವಲ ಒಂದು ಸಾಧನವಾಗಿದ್ದು, ನ್ಯಾಯದ ಹೃದಯವು ಮಾನವೀಯವಾಗಿಯೇ ಉಳಿಯಬೇಕು" ಎಂದು ಒತ್ತಾಯಿಸಿದರು. ಡಿಜಿಟಲ್ ಕಾನೂನು ವ್ಯವಸ್ಥೆಯು ಗೌಪ್ಯತೆ, ಬಳಕೆದಾರರ ಸಮ್ಮತಿ ಮತ್ತು ನಿರಂತರ ಸಾರ್ವಜನಿಕ ಮೇಲ್ವಿಚಾರಣೆಯೊಂದಿಗೆ ಸಮಾನತೆಯ ತತ್ವಗಳನ್ನು ಒಳಗೊಂಡಿರಬೇಕು ಎಂದು ಸೂಚಿಸಿದರು. ವರ್ಚುವಲ್ ಲೋಕ್ ಅದಾಲತ್‌ಗಳು, ಎಥಿಕ್ಸ್-ಆಧಾರಿತ ತಂತ್ರಜ್ಞಾನ ಮತ್ತು ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದ ರೂಪಿಸಲ್ಪಟ್ಟ ಡಿಜಿಟಲ್ ಸಾಧನಗಳ ಮೂಲಕ ಈ ಅಂತರವನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.

Read More
ಪ್ರಜ್ವಲ್ ರೇವಣ್ಣನ ಜೀವನ ಶೈಲಿಯಲ್ಲಿ ಬದಲಾವಣೆ: ಜೈಲಿನಲ್ಲಿ 8 ಗಂಟೆ ಕೆಲಸ, ಕೂಲಿ ನಿಗದಿ..!