ಉತ್ತರ ಪ್ರದೇಶದ ಗೋಂಡಾದಲ್ಲಿ ರೈಲು ದುರಂತ: ಪ್ರಧಾನಿ ಮೋದಿಯಿಂದ ಸಂತಾಪ, ಆರ್ಥಿಕ ನೆರವು ಘೋಷಣೆ..!
By Sushmitha R • Aug 03, 2025, 04:50 PM
Advertisement
Read Next Story
ಕೆಆರ್ ಎಸ್ ಡ್ಯಾಂ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನಾ? ಮಂಡ್ಯದಲ್ಲಿ ಹೆಚ್.ಸಿ ಮಹದೇವಪ್ಪ ವಿವಾದದ ಹೇಳಿಕೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವೊಂದರಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಮಾಡಿರುವ ಒಂದು ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಕೃಷ್ಣರಾಜ ಸಾಗರ ಕೆಆರ್ ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವರು ತಿಳಿಸಿದ್ದು, ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read More