ಸೋಲದೇವನಹಳ್ಳಿಯಲ್ಲಿ ಸ್ನೇಹಿತರ ಪಾರ್ಟಿ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯ: ಇಬ್ಬರು ಅಪ್ರಾಪ್ತರ ಬಂಧನ
By Pavitra Ganapathi Baradavalli • Aug 09, 2025, 12:28 PM
Advertisement
Read Next Story
ಉತ್ತರ ಪ್ರದೇಶದಲ್ಲಿ 14 ವರ್ಷದ ಬಾಲಕಿಯ ಶಿಕ್ಷಣದ ಕನಸಿಗೆ ಪೋಷಕರಿಂದ ಹಿಂಸೆ: ಕಾನೂನು ಕ್ರಮ ಮತ್ತು ಬೆಂಬಲ..!
ಈ ವೇಳೆ, ರಸ್ತೆಯಲ್ಲಿ ಹಿಂಸೆ ನೀಡುತ್ತಿರುವುದನ್ನುಗಮನಿಸಿದ ಅಂಕಿತ್ ಪ್ರಧಾನ್ ಎಂಬಾತ ಬಾಲಕಿಯ ರಕ್ಷಣೆಗೆ ಮುಂದಾದರು. ಅಂಕಿತ್, ಭಾವನಾ, ಆಕೆಯ ತಮ್ಮ ಮತ್ತು ತಾಯಿಯನ್ನು ಜಲೇಸರ್ನ ಪೊಲೀಸ್ ಚೆಕ್ಪೋಸ್ಟ್ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಲತಾ ದೇವಿ ತನ್ನ ಮಗನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ.
Read More