ಬೆಂಗಳೂರು; ರಾಜ್ಯ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಮೇಜರ್ ಸರ್ಜರಿ ನಡೆದದ್ದು ಇದಕ್ಕೆ ಕಾರಣ ಭಾರೀ ಅಕ್ರಮವೆಂದು ತಿಳಿದುಬಂದಿದೆ, ಆ ಕುರಿತ ಮಾಹಿತಿ ಇಲ್ಲಿದೆ.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men
- ಐದು ಹಿರಿಯ ಅಧಿಕಾರಿಗಳನ್ನು ಟ್ರಾನ್ಸ್ ಫಾರ್ ಮಾಡಿ ಸರ್ಕಾರ ಆದೇಶ.
- ವರ್ಷಾನುಗಟ್ಟಲೆಯಿಂದ ಒಂದೇ ಜಾಗದಲ್ಲಿ ಕೂತು ಭಾರೀ ಭ್ರಷ್ಟಾಚಾರ.
- ಹೀಗಾಗಿ ಆರ್ಟಿಓ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ.
– ಪ್ರವರ್ತನ ವಿಭಾಗದಿಂದ ಸಿ ಮಲ್ಲಿಕಾರ್ಜನ್ ಕಿಕಿಔಟ್ ಮಾಡಿ ಆದೇಶ. ಸಾರಿಗೆ ಇಲಾಖೆ ಪ್ರವರ್ತನ ವಿಭಾಗಕ್ಕೆ ಎಂ. ಓಂಕಾರೇಶ್ವರಿ ನೇಮಕ. ಓಂಕಾರೇಶ್ವರಿಗೆ ಬಡ್ತಿ ನೀಡಿದ ಪ್ರವರ್ತನ ವಿಭಾಗ ಅಪರ ಆಯುಕ್ತರ ಹುದ್ದೆ.
- 7 ವರ್ಷದಿಂದ ಆಡಳಿತ ವಿಭಾಗದಲ್ಲಿ ಠಿಕಾಣಿ ಹೂಡಿದ್ದ ಎಸಿಟಿ ಉಮಾಶಂಕರ್. ಆಡಳಿತ ವಿಭಾಗದಿಂದ ಸಾರಿಗೆ ಪ್ರಾಧಿಕಾರ ವಿಭಾಗಕ್ಕೆ ಎತ್ತಂಗಡಿ. ಆಡಳಿತ ವಿಭಾಗ ಅಪರ ಸಾರಿಗೆ ಆಯುಕ್ತರಾಗಿ ಮಲ್ಲಿಕಾರ್ಜನ್ ನೇಮಕ.Also read:ಹೀಗಿತ್ತು ಧರ್ಮಸ್ಥಳ ಕೇಸ್ ಬಗ್ಗೆ ಜಿ. ಪರಮೇಶ್ವರ್ ಸದನದಲ್ಲಿ ನೀಡಿದ ಪ್ರತಿಕ್ರಿಯೆ: ಮಹೇಶ್ ತಿಮರೂಡಿ ವಿಚಾರಕ್ಕೆ ಹೀಗಂದರು ಗೃಹ ಸಚಿವರು
- ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಪರ ಆಯುಕ್ತರಾಗಿ ಕೆ ಟಿ. ಹಾಲಸ್ವಾಮಿ ನೇಮಕ. ಪುರುಷೋತ್ತಮ್ ನನ್ನು ಧಾರವಾಡ ಪ್ರವರ್ತನ ವಿಭಾಗಕ್ಕೆ ವರ್ಗಾವಣೆ. ಬೆಂಗಳೂರು ನಗರ ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡದ ಸರ್ಕಾರ. ಕೆಲ ದಿನ ಹಿಂದೆ ಜಂಟಿ ಆಯುಕ್ತೆ ಶೋಭಾ ಮೇಲೆ ಲೋಕಾಯುಕ್ತ ದಾಳಿ. ಆದ್ರೂ ಜಂಟಿ ಆಯುಕ್ತರನ್ನು ಹೊರತುಪಡಿಸಿ ಇತರರಿಗೆ ವರ್ಗಾವಣೆ ಶಿಕ್ಷೆ.