ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ: ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ನಿರ್ಬಂಧ..!
By Sushmitha R • Sep 03, 2025, 11:20 AM
Advertisement
Advertisement
Read Next Story
ಭೀಮಾತೀರದಲ್ಲಿ ಮತ್ತೊಂದು ಹತ್ಯೆ; ಈ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸರತಿ: ಸರಣಿ ಹತ್ಯೆಗೆ ಕೊನೆಯೇ ಇಲ್ಲ!
ಈ ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮನಗೌಡ ಬಿರಾದರ್ ಕಟಿಂಗ್ ಶಾಪಿಗೆ ಕಟಿಂಗ್ ಮಾಡಿಸಿಕೊಳ್ಳಲು ಬಂದ ಸಮಯದಲ್ಲಿ ಹಂತಕರು ಸಹ ಅಲ್ಲಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದ ಭೀಮನಗೌಡ ಬಿರಾದರ್ ಮೇಲೆ ಗನ್ ಇಂದ ಶೂಟ್ ಮಾಡಿದ್ದಾರೆ. ನಂತರ ಹೊರಗಡೆ ಚಾಕು ಹಿಡಿದು ಹಂತಕರು ಸಾರ್ವಜನಿಕರನ್ನು ಹೆದರಿಸುತ್ತಿದ್ದಿದ್ದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.
Read More