ರಾಜ್ ಬಿ. ಶೆಟ್ಟಿ ಭಾಷೆ ವಿಷಯದಲ್ಲಿ ಮನವಿ...ಅಷ್ಟಕ್ಕೂ ಕನ್ನಡಿಗರ ಆಸೆ ಏನು ಗೊತ್ತಾ?
By Ram Chethan • Sep 12, 2025, 12:46 PM
Advertisement
Advertisement
Read Next Story
ಮಂಡ್ಯ ಹೆಚ್ಚುವರಿ ಎಸ್ಪಿ ತಿಮ್ಮಯ್ಯರನ್ನು ವರ್ಗಾವಣೆ ಮಾಡಿದ್ದೇಕೆ? ಗೃಹ ಸಚಿವ ಪರಮೇಶ್ವರ್ ಕೊಟ್ಟ ಕಾರಣ ಇದು!
ಮದ್ದೂರು ಕಲ್ಲು ತೂರಾಟ ಹಾಗೂ ನಂತರದ ಬೆಳವಣಿಗೆ ವಿಚಾರದಲ್ಲಿ ಆಂತರಿಕ ಭದ್ರತಾ ಲೋಪ ಆಗಿರುವ ಕಾರಣ ಮಂಡ್ಯ ಹೆಚ್ಚುವರಿ ಎಸ್ಪಿ-1 ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ. ಅವರ ಲೋಪದ ಬಗ್ಗೆ ನಾನು ಸ್ಪಷ್ಟೀಕರಣ ಕೊಡಲು ಬರುವುದಿಲ್ಲ. ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದೇ ಕ್ರಮಕೈಗೊಂಡಿರುತ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
Read More