'ಕಾಂತಾರ: ಚಾಪ್ಟರ್ 1' ಟ್ರೈಲರ್ ಗ್ರಾಂಡ್ ಲಾಂಚ್ಗೆ ಕೌಂಟ್ಡೌನ್...ಹಲ್ಚಲ್ ಎಬ್ಬಿಸಲು ಇನ್ನೊಂದೇ ದಿನ ಬಾಕಿ!
By Ram Chethan • Sep 21, 2025, 12:55 PM
Advertisement
Advertisement
Read Next Story
“ನಮೋ ಯುವ ರನ್”: 75 ನಗರಗಳ ರಸ್ತೆಗಳಲ್ಲಿ ಮ್ಯಾರಥಾನ್ ಓಟ: ಸಂಸದ ತೇಜಸ್ವಿ ಸೂರ್ಯ, ಮಹಾರಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಭಾಗಿ
ಸೆಪ್ಟೆಂಬರ್ 7 ರಂದು ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಘೋಷಿಸಿದ ಈ ಕಾರ್ಯಕ್ರಮದಲ್ಲಿ, 10 ಲಕ್ಷಕ್ಕಿಂತ ಹೆಚ್ಚು ಜನರನ್ನು/ಕಾರ್ಯಕರ್ತರನ್ನು ಸೇರಿಸುವ ಗುರಿಯನ್ನು ಹೊಂದಿದ್ದು, ಆರೋಗ್ಯ, ಶಿಸ್ತು ಮತ್ತು ನಶಾ ಮುಕ್ತ ಭವಿಷ್ಯದ ವಿಷಯಗಳನ್ನು ಒತ್ತಿ ಹೇಳಿದೆ. "ನಶಾ ಮುಕ್ತ ಭಾರತವು ದೇಶದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿಯ 75ನೇ ಜನ್ಮದಿನದ ಗುರುತಿನಂತೆ ನೀಡಬಹುದಾದ ಅತಿದೊಡ್ಡ ಸಂದೇಶ" ಎಂದು ಸಂಸದ ಸೂರ್ಯ ಹೇಳಿದರು.
Read More