ಬೆಂಗಳೂರಲ್ಲಿ ರಸ್ತೆ ಗುಂಡಿಗಳದ್ದೇ ಕಾರ್ಬಾರ್, ರಸ್ತೆ ಗುಂಡಿಗಳಿಂದ ತುಂಬಿ ಹೋದ ಹೊಮ್ಮದೇವನಹಳ್ಳಿ ರಸ್ತೆ..!!!
By Pavitra Ganapathi Baradavalli • Sep 21, 2025, 05:13 PM
Advertisement
Advertisement
Read Next Story
ಏಷ್ಯಾ ಕಪ್: ಪಾಕ್ಗೆ ಭಾರತದ ಸ್ಪಿನ್ ದಾಳಿಯ ಚಿಂತೆ: ಎದುರಿಸಲು ಪಾಕ್ನ ಕೋಚ್ & ಕ್ಯಾಪ್ಟನ್ನಿಂದ ಪ್ಲಾನ್: ವರ್ಕ್ ಆಗುತ್ತಾ?
ಪಾಕಿಸ್ತಾನದ ತಂಡದ ಸಭೆಯಲ್ಲಿ ಭಾರತ ತಂಡದ ಸ್ಪಿನ್ ವಿರುದ್ಧ ಸ್ಮಾರ್ಟ್ ರೊಟೇಶನ್ ಅಗತ್ಯವಿದೆ ಎಂದಿದ್ದಾರೆ. ಆದರೆ ಆಕ್ರಮಣಾತ್ಮಕ ಆಟ ಆಡಬೇಕಿದೆ ಮತ್ತು ಭಾರತೀಯ ಸ್ಪಿನ್ನರ್ ಗಳನ್ನು ಬ್ಯಾಲೆನ್ಸ್ ಮಾಡಿ ರನ್ ಗಳಿಸಬೇಕಿದೆ ಎಂದು ಟೀಮ್ ಮೀಟಿಂಗ್ನ ವೇಳೆ ಕೋಚ್ ಮತ್ತು ನಾಯಕ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಆದರೂ ಪಾಕಿಸ್ತಾನ ತಂಡವು ಬಲಿಷ್ಠವಾಗಿರುವ ಭಾರತ ತಂಡದ ವಿರುದ್ಧ ಗೆಲ್ಲಲು ಸಾಕಷ್ಟು ಪ್ರಯತ್ನ ಪಡಬೇಕಿದೆ ಈಗಾಗಲೇ ಅಜೇಯವಾಗಿ ಉಳಿದಿರುವ ಭಾರತ ತಂಡ ಇವತ್ತಿನ ಪಂದ್ಯವನ್ನು ಸಹ ಗೆಲ್ಲುವ ನಿರೀಕ್ಷೆಯಲ್ಲಿದೆ.
Read More