Skip to main content

ಬಾಗಮನೆ ಡೆವಲಪರ್ಸ್‌ನಿಂದ 40 ಕೋಟಿ ಜಮೀನು ಒತ್ತುವರಿ ತೆರವು ಮಾಡಿಸಿದ ಸರ್ಕಾರಿ ಅಧಿಕಾರಿಗಳು

By Gireesh Vasishta Sep 22, 2025, 04:37 PM

Article banner
Share On:
social-media-logosocial-media-logo
Advertisement
Advertisement

Read Next Story

ಜಾತಿ ಕಾಲಂನಲ್ಲಿ  ಛಲವಾದಿ  ಜಾತಿ ಬರೆಸಲು ಸೂಚಿಸಿದ ಛಲವಾದಿ ಮಠದ ಬಸವನಾಗಿದೇವ ಶ್ರೀ ಸ್ವಾಮೀಜಿ…!!

ಜಾತಿ ಕಾಲಂನಲ್ಲಿ ಛಲವಾದಿ ಜಾತಿ ಬರೆಸಲು ಸೂಚಿಸಿದ ಛಲವಾದಿ ಮಠದ ಬಸವನಾಗಿದೇವ ಶ್ರೀ ಸ್ವಾಮೀಜಿ…!!

ಜಾತಿ ಗಣತಿ ವಿಚಾರವಾಗಿ ಜಾತಿ ಯಾವುದು ಎಂದು ಬರೆಸಲೂ ಸಹ ಸಮುದಾಯಗಳು ಸೂಚನೆ ನೀಡಿವೆ. ಜಾತಿ ಛಲವಾದಿ ಧರ್ಮ ಬೌದ್ಧ ಎಂದು ಬರೆಸಲು ಸೂಚನೆ ನೀಡಿವೆ. ಚಿತ್ರದುರ್ಗದಲ್ಲಿ ಛಲವಾದಿ ಮಠದ ಬಸವನಾಗಿದೇವ ಶ್ರೀ ಹೇಳಿಕೆ ನೀಡಿದ್ದಾರೆ. 8 ನೇ ಕಾಲಂನಲ್ಲಿ ಬೌದ್ಧ ಧರ್ಮ ಎಂತಲೂ ಮತ್ತು 9ನೇ ಕಾಲಂನಲ್ಲಿ ಪರಿಶಿಷ್ಠ ಜಾತಿಯಾಗಿದೆ. 10 ನೇ ಕಾಲಂನಲ್ಲಿ ಛಲವಾದಿ ಎಂತಲೂ ಬರೆಸಲು ಸ್ವಾಮೀಜಿ ಸೂಚನೆ ನೀಡಿದ್ದಾರೆ.

Read More