'ಸೌಜನ್ಯ ಕೊಲೆ ಸುಳ್ಳು'..ಮಾಸ್ಕ್ ಮ್ಯಾನ್ ಚಿನ್ನಯ್ಯನ ಪತ್ನಿ ಸ್ಫೋಟಕ ಹೇಳಿಕೆ! ಷಡ್ಯಂತ್ರಗಳ ಎಳೆ ಬಿಚ್ಚಿಟ್ಟ ಮಲ್ಲಿಕಾ!
By Gireesh Vasishta • Sep 24, 2025, 10:28 AM
Advertisement
Advertisement
Read Next Story
ತಿಮರೋಡಿ ಗಡಿಪಾರಾದ ಬೆನ್ನಲ್ಲೇ ಉಲ್ಟಾ ಹೊಡೆದ ಚಿನ್ನಯ್ಯ...ನಂದೇನು ತಪ್ಪಿಲ್ಲ ಎಂದು ಕೋರ್ಟ್ನಲ್ಲಿ ಕಣ್ಣೀರು!
ಧರ್ಮಸ್ಥಳ ವಿರುದ್ಧದ ಬುರುಡೆ ಪ್ರಕರಣದಲ್ಲಿ ಆರೋಪಿಯಾಗಿರುವ ಚೆನ್ನಯ್ಯ, ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಗಳಗಳನೇ ಅತ್ತಿದ್ದಾನೆ. ತನ್ನ ಯಾವುದೇ ತಪ್ಪಿಲ್ಲ ಎಂದು ಆತ ಗೋಳಾಡಿದ್ದಾನೆ.
Read More