ರಾಜು ಕಾಗೆ ಸ್ಥಾನದಲ್ಲಿ ಶಾಶ್ವತ: ಸಿಎಂ ಸ್ಪಷ್ಟನೆ, ಅರುಣ್ ಪಾಟೀಲ್ ಗೊಂದಲಕ್ಕೆ ಅಂತ್ಯ! ಅಷ್ಟಕ್ಕೂ ಆಗಿದ್ದೇನು..?
By Sushmitha R • Sep 26, 2025, 12:11 PM
Advertisement
Advertisement
Read Next Story
ಕಿಟಕಿ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನುಜ್ಜು ಗುಜ್ಜು, ಚಿಕಿತ್ಸೆಗೆ ಹಣವಿಲ್ಲದೆ ವಿದ್ಯಾರ್ಥಿ ಪರದಾಟ…!!
ಕಿಟಕಿಯ ಸಜ್ಜಾ ಬಿದ್ದು ವಿದ್ಯಾರ್ಥಿ ಕಾಲು ನಜ್ಜು ಗುಜ್ಜು ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆಗೆ ಹಣವಿಲ್ಲದೇ ವಿದ್ಯಾರ್ಥಿ ನರಳಾಟ ನಡೆಸುತ್ತಿದ್ದಾನೆ. ಹ್ಯಾಸ್ ಮ್ಯಾಟ್ ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿ ದರ್ಶನ್ ಈಗ ಚಿಕಿತ್ಸೆ ವೆಚ್ಚವಾದ ಹಣವನ್ನು ನೀಡೋದಕ್ಕೆ ಆಗದೇ ಆಸ್ಪತ್ರೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿದೆ.
Read More