ತಮಿಳುನಾಡಿನ ಕರೂರು ದುರಂತ: ಕಾಲ್ತುಳಿತಕ್ಕೆ, ಸಾವಿಗೆ ಕಾರಣ ಬಿಚ್ಚಿಟ್ಟ ವಿಪಕ್ಷ ನಾಯಕ R. ಅಶೋಕ: ವಿಜಯ್ ಅವರದ್ದು ತಪ್ಪಿದೆ
By Gireesh Vasishta • Sep 28, 2025, 11:50 AM
Advertisement
Advertisement
Read Next Story
ಕರೂರು ಕಾಲ್ತುಳಿತ: ಸಿಎಂ ಸ್ಟಾಲಿನ್ ಭಾವನಾತ್ಮಕ ಪ್ರತಿಕ್ರಿಯೆ - ರಾಜಕೀಯ ಹೇಳಿಕೆ ನೀಡುವುದಿಲ್ಲ ಬದಲಾಗಿ ತಪ್ಪುಮಾಡಿದವರ ವಿರುದ್ಧ ಕ್ರಮ ಶೀಘ್ರದಲ್ಲೇ.!
ಕಾಲ್ತುಳಿತ ದುರಂತದಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿರುವ ಸಿಎಂ ಸ್ಟಾಲಿನ್ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯವನ್ನು ಪರಿಶೀಲಿಸಿದರು. ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದು, ತನಿಖೆಗೆ ಏಕಸದಸ್ಯ ಆಯೋಗ ರಚಿಸಲಾಗಿದೆ ಎಂದು ವರದಿ ತಿಳಿಸಿದೆ.
Read More