ರಾಮನಗರ: ಡಿಜಿಟಲ್ ಬೂತ್ ಮೂಲಕ ಗ್ಯಾರಂಟಿ ಯಶಸ್ಸಿಗೆ ಡಿಕೆಶಿ ಕರೆ..!
By Sushmitha R • Sep 28, 2025, 11:56 AM
Advertisement
Advertisement
Read Next Story
ಟಿವಿಕೆ(ತಮಿಳಗ ವೆಟ್ರಿ ಕಳಗಂ) ಧ್ವಜದ ವಾಣಿಜ್ಯ ಚಿಹ್ನೆ ವಿವಾದ: ನಟ ವಿಜಯ್ & ಪಕ್ಷದ ಪ್ರತಿಕ್ರಿಯೆ ಕೇಳಿದ ಮದ್ರಾಸ್ ಹೈಕೋರ್ಟ್
ಪ್ರಕರಣವನ್ನು ಸೆಪ್ಟೆಂಬರ್ 26 ರಂದು ಆಲಿಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಮುಮ್ಮಿನೇನಿ ಸುಧೀರ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ, ವಿಜಯ್ ಮತ್ತವರ ಪಕ್ಷ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು 6 ವಾರಗಳ ಬಳಿಕ ಮತ್ತೆ ವಿಚಾರಣೆ ನಡೆಯಲಿದೆ. ಮೇಲ್ಮನವಿ ಪುರಸ್ಕರಿಸಿದರೆ ಏಕಸದಸ್ಯ ಪೀಠ ವಾಣಿಜ್ಯ ಚಿಹ್ನೆಗೆ ಸಂಬಂಧಿಸಿದ ಮುಖ್ಯ ವ್ಯಾಜ್ಯದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುವುದಕ್ಕೆ ಅಡ್ಡಿಯಾಗದು ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
Read More