ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅ.11ರವರೆಗೆ ಮಳೆ ಸಾಧ್ಯತೆ..!
By Sushmitha R • Oct 05, 2025, 10:18 AM
Advertisement
Advertisement
Read Next Story
KRS ಡ್ಯಾಮ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಶಾಸಕ K.N ರಾಜಣ್ಣ ಹೇಳಿಕೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಡ್ಯಾಮ್ಅನ್ನು ಸಂಪೂರ್ಣ ಮಾಡುವಾಗ ಹಣಕಾಸಿನ ತೊಂದರೆಯಾಯಿತು ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರುತ್ತಾರೆ ಎಂದರು. ಆದರೆ ಅದೇ ಟಿಪ್ಪು ನಾಲ್ಕು ಯುದ್ಧ ಮಾಡುತ್ತಾನೆ. ಮೂರನೇ ಯುದ್ಧದಲ್ಲಿ ಸೋತು ಬಿಡುತ್ತಾನೆ ಬ್ರಿಟಿಷರು ಯುದ್ಧದ ಖರ್ಚು ಮೂರು ಕೋಟಿ 30 ಲಕ್ಷವನ್ನು ಕೇಳುತ್ತಾರೆ. ಆಗ ವಿಧಿ ಇಲ್ಲದೆ ಟಿಪ್ಪು ಅವನ ಮಕ್ಕಳನ್ನು ಅಡ ಇಡುತ್ತಾನೆ ಎಂದರು.
Read More