ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಕೃಷ್ಣ ಬೈರೇಗೌಡರಿಂದ ತುರ್ತು ಸಭೆ..!!
By Pavitra Ganapathi Baradavalli • Oct 09, 2025, 07:08 PM
Advertisement
Advertisement
Read Next Story
ಬಲೂನ್ ಮಾರುವ ಕುಟುಂಬದ ಬಾಲಕಿ ಅ**ಚಾರ ಹಾಗೂ ಕೊ**ಲೆ ಪ್ರಕರಣ: 24 ಗಂಟೆಯಲ್ಲೆ ಆರೋಪಿ ಬಂಧನ
ಬಲೂನ್ ಮಾರುವ ಕುಟುಂಬದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಾಪತೆಯಾಗಿದ್ದ ಅವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ಪ್ರಕರಣ ಇದಾಗಿದ್ದು ಮೈಸೂರಿನಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪಿ ಕೊಳ್ಳೆಗಾಲಕ್ಕೆ ಎಸ್ಕೇಪ್ ಆಗಿದ್ದ ಇದಾದ ನಂತರ ಪೊಲೀಸರು ಸಾಕಷ್ಟು ಪ್ರಯತ್ನ ಮಾಡಿ ಕೇವಲ 24 ಗಂಟೆ ಒಳಗಾಗಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.
Read More
