ಮನೆಗೆ ನುಗ್ಗಿ ಅತ್ತೆ, ಸೊಸೆ ಮಾಂಗಲ್ಯ(110 ಗ್ರಾಂ ಚಿನ್ನ) ದೋಚಿದ ಪಕ್ಕದ ಮನೆ ನಿವಾಸಿಗಳು: ದುಶ್ಮನ್ ಪಕ್ಕದಲ್ಲೆ ಇರ್ತಾರೆ, ಎಚ್ಚರಿಕೆ!
By Gireesh Vasishta • Oct 13, 2025, 02:21 PM
Advertisement
Advertisement
Read Next Story
ಕರೂರಿನ ಕಾಲ್ತುಳಿತ ದುರಂತ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ!
ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣವನ್ನು ಸಿಬಿಐಗೆ ವಹಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ರ್ಯಾಲಿ ವೇಳೆ ನಡೆದ ಈ ದುರಂತದಲ್ಲಿ 41 ಮಂದಿ ಮೃತರಾಗಿದ್ದರು. ನ್ಯಾಯಯುತ ತನಿಖೆಗೆ ಅಗತ್ಯವಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರ ನೇತೃತ್ವದಲ್ಲಿ ಮೂರು ಸದಸ್ಯರ ಸಮಿತಿಯನ್ನೂ ರಚಿಸಿದೆ. ಈ ತೀರ್ಪು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸರ್ಕಾರಕ್ಕೆ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ.
Read More