ಮೆರವಣಿಗೆ ಪೈಪೋಟಿ: ಚಿತ್ತಾಪುರದಲ್ಲಿ ನವೆಂಬರ್ 2ರಂದು RSS, ಭೀಮ್ ಆರ್ಮಿ ಮತ್ತು ದಲಿತ ಸಂಘಟನೆಗಳ ಪಥಸಂಚಲನ
By Vinutha U • Oct 24, 2025, 09:29 AM
Advertisement
Advertisement
Read Next Story
ಬಿಕ್ಲು ಶಿವ ಹತ್ಯೆ ಕೇಸ್; ಬೈರತಿ ಬಸವರಾಜ್ಗೆ ರಕ್ಷಣೆ ಒದಗಿಸಿರುವ ಆದೇಶ ರದ್ದು ಮಾಡಿ ಎಂದು ಮನವಿ ಸಲ್ಲಿಸಿದ ಸರ್ಕಾರ
ಶಾಸಕರ ಪರ ಹಿರಿಯ ವಕೀಲ ಸಂದೇಶ್ ಚೌಟ್ ಅವರು ತೀವ್ರ ವಾದ ಮಂಡಿಸಿದರು. “ಹೈಕೋರ್ಟ್ ಈಗಾಗಲೇ ಬಸವರಾಜ್ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಪೊಲೀಸರು ಎರಡು ಬಾರಿ ಸಮನ್ಸ್ಗಳನ್ನು ನೀಡಿದ್ದು, ಅದರಂತೆ ಅವರು ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ.
Read More
