Skip to main content

ರೈಲ್ವೇ ನಿಲ್ದಾಣದಲ್ಲಿ ನರಳಿದ ವೃದ್ಧ: ಪೊಲೀಸರ ನಿರ್ಲಕ್ಷ್ಯ, ಜನರ ಕಾಳಜಿ, ವೀಡಿಯೊದಿಂದ ಎಚ್ಚರಗೊಂಡ ಅಧಿಕಾರಿಗಳು!

By Vinutha U Nov 03, 2025, 12:16 PM

Article banner
Share On:
social-media-logosocial-media-logo
Advertisement
Advertisement

Read Next Story

ಖಾನಾಪುರದಲ್ಲಿ ವಿದ್ಯುತ್‌ ಪ್ರವಹಿಸಿ ಕಾಡಾನೆಗಳು ಬಲಿ - ಕಠಿಣ ಕ್ರಮಕ್ಕೆ ಸಚಿವರ ಆದೇಶ

ಖಾನಾಪುರದಲ್ಲಿ ವಿದ್ಯುತ್‌ ಪ್ರವಹಿಸಿ ಕಾಡಾನೆಗಳು ಬಲಿ - ಕಠಿಣ ಕ್ರಮಕ್ಕೆ ಸಚಿವರ ಆದೇಶ

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿನ ಸುಳೇಗಾಳಿ ಗ್ರಾಮದ ಬಳಿ ವಿದ್ಯುತ್‌ ತಂತಿಗೆ ಸ್ಪರ್ಶಿಸಿ ಸಾವನ್ನಪ್ಪಿರುವ ಕಾಡಾನೆಗಳು. ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿ ಸೂಕ್ತ ಕ್ರಮಕ್ಕೆ ಆದೇಶ ಹೊರಡಿಸಿದ್ದಾರೆ. ಜಮೀನಿನ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ನೀಡಿದ್ದ ರೈತ ಬಂಧನವಾಗಿದ್ದು, ಕರ್ತವ್ಯಲೋಪ ಮಾಡಿದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ. ಐದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

Read More
ರೈಲ್ವೇ ನಿಲ್ದಾಣದಲ್ಲಿ ನರಳಿದ ವೃದ್ಧ: ಪೊಲೀಸರ ನಿರ್ಲಕ್ಷ್ಯ, ಜನರ ಕಾಳಜಿ, ವೀಡಿಯೊದಿಂದ ಎಚ್ಚರಗೊಂಡ ಅಧಿಕಾರಿಗಳು! | ಇನ್ಸೈಟ್ ರಶ್