politics
business
general
cinema
ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಅಸಮಾಧಾನ ಶಮನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ..!
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್ಫಾಸ್ಟ್ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ಸಚಿವರು, ಶಾಸಕರು ಭಾಗವಹಿಸಿದ್ದರು.ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಇದೇ ಮೊದಲ ಬಾರಿಗೆ 90ರ ಗಡಿ ದಾಟಿದ ಭಾರತದ ಕರೆನ್ಸಿ!
ಕಳೆದ ಕೆಲವು ದಿನಗಳಿಂದ ರೂಪಾಯಿ ಮೌಲ್ಯದ ಮೇಲೆ ಭಾರೀ ಒತ್ತಡವಿದ್ದು, ಇಂದು (ಮಂಗಳವಾರ) ಆರಂಭಿಕ ವಹಿವಾಟಿನಲ್ಲೇ ರೂಪಾಯಿ ದಾಖಲೆಯ ಕುಸಿತ ಕಂಡಿದೆ.ಕೇಂದ್ರ ಸರ್ಕಾರದಿಂದ ಪಿಎಂಒ, ರಾಜಭವನದ ಹೆಸರುಗಳ ಮರುನಾಮಕರಣ!
ಪ್ರಧಾನಮಂತ್ರಿಗಳ ಕಾರ್ಯಾಲಯ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಇದಕ್ಕೆ ಸೇವಾತೀರ್ಥವೆಂದು ಹೆಸರಿಸಲಾಗಿದೆ. ಕೇಂದ್ರ ಸಚಿವಾಲಯದ ಹೆಸರನ್ನು ʻಕರ್ತವ್ಯ ಭವನʼವೆಂದು ಹಾಗೂ ಎಲ್ಲಾ ರಾಜಭವನಕ್ಕೆ ʻಲೋಕಭವನʼ ಎಂದು ಹೆಸರಿಸಲಾಗಿದೆ.ಬಿಗ್ ಬಾಸ್ ಕನ್ನಡ ಫೇವರಿಟ್ ಗಿಲ್ಲಿ ನಟ ‘ಸೂಪರ್ ಹಿಟ್’ ಸಿನಿಮಾದಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಫೇವರಿಟ್ ಗಿಲ್ಲಿ ನಟ ‘ಸೂಪರ್ ಹಿಟ್’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸುತ್ತಿದ್ದಾರೆ. ಟೀಸರ್ ಬಿಡುಗಡೆ, ಕಾಮಿಡಿ ಮತ್ತು ಹಾಸ್ಯ ಭರಿತ ದೃಶ್ಯಗಳು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿವೆ.lifestyle
general
crime
politics.webp_2025-12-02T10%3A34%3A57.064Z&w=256&q=75)
ಹವಾಮಾನ ಬದಲಾವಣೆ ಮತ್ತು ಮನುಷ್ಯನ ಮಾನಸಿಕ ಆರೋಗ್ಯ - ವರದಿ
ಇಡಿಯ ಭೂಮಂಡಲ, ಇಲ್ಲಿರುವ ಗಾಳಿ, ಬೆಳಕು, ಮಣ್ಣು, ಜೀವಸಂಕುಲ ಹಾಗೂ ಜೀವಸೃಷ್ಟಿಯು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಚಿನ್ನಸ್ವಾಮಿ ಕಾಲ್ತುಳಿತ ದುರಂತ: ಹೈಕೋರ್ಟ್ನ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ..!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್ಸಿಬಿ ಆಚರಣೆ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು.ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಾಂಬ್ ಬೆದರಿಕೆ ಇ-ಮೇಲ್: ವಿಮಾನ ನಿಲ್ದಾಣ, ಪ್ರಮುಖ ಮಾಲ್ಗಳು ಟಾರ್ಗೆಟ್!
'ಮೊಹಿತ್ ಕುಮಾರ್' ಎಂಬ ಹೆಸರಿನಲ್ಲಿ ಬಂದ ಈ ಇ-ಮೇಲ್, "ಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಂ" ನಿಂದ ಎಚ್ಚರಿಕೆ ಎಂದು ಉಲ್ಲೆಖವಾಗಿದೆ.ಪೋಕ್ಸೊ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ನಿಂದ ತಡೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೊ (POCSO) ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿದೆ.general
cinema
cinema
general
general
crime
weather
ಕೃತಕಬುದ್ದಿಮತ್ತೆಯಿಂದಾಗಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ - ಎಲಾನ್ ಮಸ್ಕ್ ಭವಿಷ್ಯವಾಣಿ!
ಜೆರೋಧಾದ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರ ʻಪೀಪಲ್ ಬೈ ಡಬ್ಲ್ಯೂಟಿಎಪ್ʼ ಪಾಡ್ಕಾಸ್ಟ್ನಲ್ಲಿ, ಎಐ ಕುರಿತು ಸಂವಾದ ನಡೆಸಿದ ಸ್ಪೇಸ್ಎಕ್ಸ್ ಹಾಗೂ ಟೆಸ್ಲಾದ ಮಾಲೀಕ ಹಾಗೂ ಜಾಗತೀಕ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಮತ್ತೆ ಒಂದಾದ KGF ಜೋಡಿ! ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್–ರವಿ ಬಸ್ರೂರು ಸಂಗೀತ ಮೆರೆವಣಿಗೆ ಆರಂಭ!
ಯಶ್ ಅಭಿನಯದ ಸಿನಿಮಾಗೆ ರವಿ ಬಸ್ರೂರು ಸಂಗೀತ ಸಂಯೋಜನೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ, ಹಾಲಿವುಡ್ ಮಟ್ಟದ ಮೇಕಿಂಗ್ ಸಿನಿಮಾ ಸಿದ್ಧತೆ.ಸಮಂತಾ–ರಾಜ್ ವಿವಾಹ ಯಾವ ಪದ್ಧತಿಯಲ್ಲಿ ಆಯ್ತು ಗೊತ್ತಾ? ಇದರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
“ಸಮಂತಾ ಮತ್ತು ರಾಜ್ ನಿಧಿಮೋರು ಇಶಾ ಯೋಗ ಸೆಂಟರ್ನ ಲಿಂಗ ಭೈರವಿ ದೇವಾಲಯದಲ್ಲಿ ‘ಭೂತ ಶುದ್ಧಿ’ ಪದ್ಧತಿಯಲ್ಲಿ ವಿವಾಹವಾದರು. ಪಂಚಭೂತ ಆರಾಧನೆಯ ಈ ವಿಶಿಷ್ಟ ಮದುವೆಯ ವಿವರಗಳು ಇಲ್ಲಿ.”ಡಿ.ಕೆ. ಶಿವಕುಮಾರ್ ಸಿಎಂ ಆಗಲಿ: ಶಬರಿಮಲೆಯಾತ್ರೆ ದೀಪು ಸಿ.ಆರ್..!
ಕೇರಳದ ಪವಿತ್ರ ಶಬರಿಮಲೆ ದೇವಸ್ಥಾನಕ್ಕೆ ನಡೆಯುವ ಯಾತ್ರೆಗಳು ಭಕ್ತರ ಭಾವನೆಗಳನ್ನು ಒಂದೇ ತಂತಿಯಲ್ಲಿ ಕಟ್ಟುವಂತಿವೆ.ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಓದುವ ತಂತ್ರಗಳು - ಇಲ್ಲಿದೆ ಮಾಹಿತಿ!
ಕಡಿಮೆ ಅವಧಿಯಲ್ಲಿ ಹೆಚ್ಚು ಓದುವ ಸವಾಲು ಇದ್ದಿದ್ದೆ. ವಿಷಯವಾರು ಸಮರ್ಥವಾಗಿ ಓದುವ ಹಾಗೂ ಓದಿದ್ದನ್ನು ಅರ್ಥಮಾಡಿಕೊಳ್ಳಲು ಇಲ್ಲಿವೆ ಸಹಾಯಕಾರಿ ತಂತ್ರಗಳು.ರಸ್ತೆ ಗಲಾಟೆಯಲ್ಲಿ ಅಡ್ಡಬಂದು ರೌಡಿಸಂ, ಕಾರಿನ ಮೇಲೆ ಕಲ್ಲೆತ್ತಿ ಹಾಕಿ ಕೊಲೆಗೆ ಯತ್ನ: 'ಮೆಂಟಲ್ ಪ್ರಸಾದ್' ಸೇರಿ ಇಬ್ಬರ ಬಂಧನ
ಇವರಿಬ್ಬರ ಗಲಾಟೆಯನ್ನು ರಸ್ತೆ ಬದಿಯಲ್ಲಿ ನಿಂತಿದ್ದ ರೌಡಿಶೀಟರ್ 'ಮೆಂಟಲ್ ಪ್ರಸಾದ್' ಮತ್ತು ಮಧುಸೂದನ್ ಗಮನಿಸಿದ್ದಾರೆ.ಬೆಂಗಳೂರಿನಲ್ಲಿ ವಿಪರೀತ ಚಳಿ ಮತ್ತು ಮಳೆಯ ಸಾಧ್ಯತೆ..!
ಕರ್ನಾಟಕ ರಾಜ್ಯದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ವಿಪರೀತ ಚಳಿ ಅನುಭವಿಸಲಾಗುತ್ತಿದೆ.Advertisement
Advertisement
Advertisement