politics
cinema
politics
politics
ಪಾಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ: ಕರಾಚಿಯ ಅಮೆರಿಕನ್ ಕಾನ್ಸುಲೇಟ್ ಮೇಲೆ ಗುಂಡಿನ ದಾಳಿ, 22 ಸಾವು
ಇರಾನ್ನ ಆಧ್ಯಾತ್ಮಿಕ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕರಾಚಿಯಲ್ಲಿ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರುಭಾರತದ ಸಿನಿಮಾಗಳಿಗೆ ದೇವರ ಹೆಸರಿಟ್ಟರೆ ತಪ್ಪು..? ಸೆನ್ಸಾರ್ ಮಂಡಳಿ ಸೂಚನೆ ಏನು..? ಇಲ್ಲಿದೆ ಮಾಹಿತಿ
ಭಾರತದಲ್ಲಿ ದೇವರ ಹೆಸರನ್ನು ಮನುಷ್ಯರಿಂದ ಹಿಡಿದು ವ್ಯಾಪಾರಗಳವರೆಗೆ ಎಲ್ಲಕ್ಕೂ ಇಡುವ ರೂಢಿಯಿದೆ. ಆದರೆ ಇತ್ತೀಚೆಗೆ ಸಿನಿಮಾಗಳಿಗೆ ದೇವರ ಹೆಸರಿಡುವ ವಿಚಾರದಲ್ಲಿ ಸೆನ್ಸಾರ್ ಮಂಡಳಿ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಿದೆ. ‘ಸರಸ್ವತಿ’, ‘ಹೇ ಭಗವಾನ್’ ಸಿನಿಮಾಗಳ ಹೆಸರನ್ನು ಬದಲಾಯಿಸಿದ ಘಟನೆ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ಡೊನಾಲ್ಡ್ ಟ್ರಂಪ್: ಶಾಂತಿಯ ಅಧ್ಯಕ್ಷರೋ ಅಥವಾ ಯುದ್ಧದ ಅಧ್ಯಕ್ಷರೋ?
ಡೊನಾಲ್ಡ್ ಟ್ರಂಪ್ ಅವರ ಶಾಂತಿಯ ಬಗೆಗಿನ ಮಾತುಗಳು ಮತ್ತು ನೋಬೆಲ್ ಶಾಂತಿ ಪ್ರಶಸ್ತಿಯ ಮೇಲಿನ ಅವರ ಹಂಬಲವು ಅವರ ಪ್ರಸ್ತುತ ನಡೆಗಳಿಗೆ ಪರಸ್ಪರ ವಿರುದ್ಧವಾಗಿವೆ. ಟ್ರಂಪ್ ಈಗ ಶಾಂತಿಯನ್ನು ಸ್ಥಾಪಿಸಲು ಯುದ್ಧವೇ ಒಂದು ಮಾರ್ಗ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಅವರು ಕೂಡ ತಮ್ಮ ಪೂರ್ವಜರಂತೆಯೇ ಮಿಲಿಟರಿ ಶಕ್ತಿಯನ್ನು ಬಳಸುತ್ತಿದ್ದಾರೆ.ರಷ್ಯಾ-ಉಕ್ರೇನ್ ಯುದ್ಧ: ಜಾಗತಿಕ ಆಡಳಿತ ವ್ಯವಸ್ಥೆಯನ್ನು ಬದಲಿಸಿದ ನಾಲ್ಕು ಅಂಶಗಳು
2022 ಫೆಬ್ರವರಿ 24 ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಯಿತು. ಈ ಯುದ್ಧವು ಎರಡೂ ಕಡೆ ಸಾವಿರಾರು ನಾಗರಿಕರನ್ನು ಬಲಿಪಡೆಯುವುದರ ಜೊತೆಗೆ, ಜಗತ್ತು ಹಿಂದೆಂದೂ ಕಾಣದ ಕೆಲವು ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಯಿತು.others
cinema
sports
politics
ಬೆಂಗಳೂರಿನ ಸಮೀಪವಿರುವ ತಂಪಾದ ಪ್ರವಾಸಿ ತಾಣಗಳು
ಬೇಸಿಗೆ ಆರಂಭವಾಗಿದೆ; ಬೆಂಗಳೂರಿನ ಸಮೀಪ ತಂಪಾದ ತಾಣಗಳಿಗೆ ಭೇಟಿ ನೀಡುವ ಸಮಯವಿದು. ಸುಡುವ ಬೇಸಿಗೆಯನ್ನು ಎದುರಿಸಲು ಮತ್ತು ಮನಸ್ಸನ್ನು ತಂಪಾಗಿಸಲು ಗಾರ್ಡನ್ ಸಿಟಿಯ ಸುತ್ತಮುತ್ತಲು ಅನೇಕ ಅದ್ಭುತ ಸ್ಥಳಗಳಿವೆ.ಪತ್ನಿ ಸಂಗೀತಾ ಜೊತೆ ವಿಚ್ಛೇದನ ಮಾತುಕತೆ: ₹250 ಕೋಟಿ ಜೀವನಾಂಶ ನೀಡಲು ದಳಪತಿ ವಿಜಯ್ ಸಿದ್ಧ...!ಇಲ್ಲಿದೆ ಮಾಹಿತಿ
ತಮಿಳು ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವಿನ ವಿಚ್ಛೇದನ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. 27 ವರ್ಷಗಳ ದಾಂಪತ್ಯ ಜೀವನದ ಬಳಿಕ ಕೋರ್ಟ್ ಹೊರಗೇ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಂಗೀತಾಗೆ ಸುಮಾರು ₹250 ಕೋಟಿ ಜೀವನಾಂಶ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್: 6 ಷರತ್ತುಗಳೊಂದಿಗೆ ಅನುಮತಿ..!ಇಲ್ಲಿದೆ ಮಾಹಿತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಐದು ತವರು IPL ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಜನಸಂದಣಿ ನಿಯಂತ್ರಣ ಹಾಗೂ ಸುರಕ್ಷತೆಗಾಗಿ ಆರು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ. ತಜ್ಞರ ಸಮಿತಿ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.ಅಮೇರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಟ್ರಂಪ್ ಅವರ ಯೋಜನೆಯಂತೆ ನಡೆಯುತ್ತಿಲ್ಲ.
ಕೆಲವು ಸಮಯದ ಹಿಂದೆ ಊಹಿಸಿದಂತೆ ಅಮೇರಿಕಾ ಹಿನ್ನಡೆಯನ್ನು ಅನುಭವಿಸುತ್ತಿದೆ ಮತ್ತು ಯುದ್ಧದ ಸ್ಥಿತಿಯು ಅಮೇರಿಕಾದ ಯುದ್ಧ ಯೋಜನೆಯ ಪ್ರಕಾರ ಸಾಗುತ್ತಿಲ್ಲ. ಇರಾನಿನ ಡ್ರೋನ್ಗಳು ಮೇಲುಗೈ ಸಾಧಿಸುತ್ತಿರುವುದರಿಂದ ಮಧ್ಯಪ್ರಾಚ್ಯದ ಸಂಕಷ್ಟಗಳು ಮುಂದುವರಿಯುತ್ತಿವೆ.politics
cinema
crime
general
local
crime
crime.webp_2026-03-04T04%3A57%3A48.075Z&w=256&q=75)
ಇರಾನ್ ಆಡಳಿತ ಬದಲಾವಣೆ: ಧರ್ಮಪ್ರಭುತ್ವವೋ ಅಥವಾ ಕುಟುಂಬದ ವಂಶಾವಳಿಯೋ?
ಯಾವುದೇ ಇಸ್ಲಾಮಿಕ್ ರಾಷ್ಟ್ರಗಳು ಔಪಚಾರಿಕ ಆಧುನಿಕ ಆಡಳಿತ ವ್ಯವಸ್ಥೆಯನ್ನು ಹೊಂದಿಲ್ಲ. ಪ್ರಜಾಪ್ರಭುತ್ವ ಅಥವಾ ಕಮ್ಯುನಿಸ್ಟ್ ಆಡಳಿತ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಈ ರಾಷ್ಟ್ರಗಳು ಕುಟುಂಬದ ವಂಶಾವಳಿಗಳಿಗೆ ಹೊಂದಿಕೊಂಡಿವೆ ಮತ್ತು ತಲೆಮಾರುಗಳಿಂದ ಆಳುತ್ತಿವೆ.ಯುದ್ಧ ಭೀತಿ ಪರಿಣಾಮ: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಜೂನ್ 4ಕ್ಕೆ ಮುಂದೂಡಿಕೆ.!ಇಲ್ಲಿದೆ ಮಾಹಿತಿ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಈಗ ಜೂನ್ 4ರಂದು ಬಿಡುಗಡೆಯಾಗಲಿದೆ. ಗಲ್ಫ್ ದೇಶಗಳ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ನೀಡಲಾಗಿದೆ.ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ಜಗಳ; ಮನನೊಂದು ಡೆಲ್ ಕಂಪನಿ ಟೆಕ್ಕಿ ಆತ್ಮಹತ್ಯೆ!
ಮೃತ ಸುಷ್ಮಾ ಖ್ಯಾತ ಡೆಲ್ (Dell) ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. 5 ವರ್ಷಗಳ ಹಿಂದೆ ಇವರ ವಿವಾಹ ಪುನೀತ್ ಕುಮಾರ್ ಎಂಬುವವರೊಂದಿಗೆ ನಡೆದಿತ್ತು.ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ; ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೂ ಸಿಗಲಿಲ್ಲ ಸೂಕ್ತ ಚಿಕಿತ್ಸೆ!
ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಆನಂದ್ ಅವರ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಎಕ್ಸ್ರೇ ಮಾಡಿಸಲು ಸೂಚಿಸಿದ್ದರು, ಆದರೆ ಆಸ್ಪತ್ರೆಯಲ್ಲಿ ಎಕ್ಸ್ರೇ ಸೌಲಭ್ಯ ಸಕಾಲಕ್ಕೆ ಸಿಗದೆ ಸಂಬಂಧಿಕರು ಕಂಗಾಲಾದರು.ಬ್ರಿಮ್ಸ್ ಹಿರಿಯ ಫಾರೆನ್ಸಿಕ್ ವೈದ್ಯ ಡಾ. ಸುನೀಲ್ ತಾಪ್ಸೆ ಆತ್ಮಹತ್ಯೆ; ಡೆತ್ನೋಟ್ನಲ್ಲಿ ಏನಿದೆ?
ಬೀದರ್ನ ಬ್ರಿಮ್ಸ್ ವಸತಿ ಗೃಹದಲ್ಲಿ ವಾಸವಿದ್ದ ಡಾ. ಸುನೀಲ್ ಅವರು, ಮನೆಯ ಬೆಡ್ ರೂಂನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಕ್ಸಾಮ್ ಭಯಕ್ಕೆ ಜೂನಿಯರ್ ಜೊತೆ ಸೀನಿಯರ್ ವಿದ್ಯಾರ್ಥಿನಿ ನಾಪತ್ತೆ; ಪೊಲೀಸರಿಗೇ ಸವಾಲಾದ ಕೇಸ್!
ತಮ್ಮ ಮಕ್ಕಳಿಗಾಗಿ ಪೋಷಕರು ಹಗಲಿರುಳು ಕಣ್ಣೀರು ಹಾಕುತ್ತಿದ್ದು, ಸಾರ್ವಜನಿಕರು ಈ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.ಅಡ್ರೆಸ್ ಕೇಳುವ ನೆಪದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಕಾಮಪಿಶಾಚಿ ಅರೆಸ್ಟ್!
ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.Advertisement
Advertisement
Advertisement