politics
crime
politics
politics.webp_2026-01-17T07%3A24%3A40.124Z&w=256&q=75)
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೀಮಣ್ಣ ಖಂಡ್ರೆ ನಿಧನ: ಕರ್ನಾಟಕದ ರಾಜಕೀಯ ಧ್ರುವತಾರೆ ಅಸ್ತಂಗತ
ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯ ಮುಂಚೂಣಿ ನಾಯಕ ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ತಮ್ಮ 103ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಕಾರವಾರ ರಿಶೆಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ, ದೌರ್ಜನ್ಯ ನಡೆದಿದೆ ಎಂದು ಪೋಷಕರ ದೂರು!
ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 9ರಂದು ನಡೆದಿದ್ದ ಯುವತಿ ರಿಶೆಲ್ ಡಿಸೋಜಾ ಅವರ ಸಾವಿನ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.ಜಿಬಿಎ ಚುನಾವಣೆಗೆ ದೊಡ್ಡ ತಿರುವು: ಜೆಡಿಎಸ್ ಸಭೆಯಲ್ಲಿ ಮೈತ್ರಿ ಗಟ್ಟಿಗೊಳಿಸುವ ಘೋಷಣೆ – ಕಾಂಗ್ರೆಸ್ಗೆ ಸವಾಲು..!
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಪಾಲಿಕೆ ಚುನಾವಣೆಗಳ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮೈತ್ರಿ ಪರ್ವದ ಹೊಸ ಗಾಳಿ ಬೀಸುತ್ತಿದೆ.ಬಿಎಂಸಿ ಗೆಲುವಿನ ಬಳಿಕ ‘ರಸಮಲೈ’ ತಿನ್ನಿಸಿ ರಾಜ್ ಠಾಕ್ರೆಗೆ ಬಿಜೆಪಿ ಟ್ರೋಲ್: ‘ಒಡೆಯುವ ರಾಜಕೀಯಕ್ಕೆ ತಕ್ಕ ಉತ್ತರ’ ಎಂದ ಅಣ್ಣಾಮಲೈ
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರು ಎಕ್ಸ್ (ಟ್ವಿಟರ್)ನಲ್ಲಿ ರಸಮಲೈ ಫೋಟೋವನ್ನು ಹಂಚಿಕೊಂಡು, "ಸ್ವಲ್ಪ ರಸಮಲೈ ಆರ್ಡರ್ ಮಾಡಿದ್ದೇನೆ #BMCResults" ಎಂದು ಬರೆದುಕೊಂಡಿದ್ದಾರೆ.politics
politics
politics
politics
ದೆಹಲಿ ರಣತಂತ್ರ: ಡಿಕೆಶಿ-ರಾಹುಲ್ 'ಒನ್ ಟು ಒನ್' ಸಭೆ- ಸಿದ್ದರಾಮಯ್ಯ ಕೋಟೆಗೆ ಲಗ್ಗೆ ಇಡುವ ಪ್ಲಾನ್?
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಮತ್ತೆ ತಾರಕಕ್ಕೇರಿವೆ.ಜಿಬಿಎ ಚುನಾವಣೆಗೆ ಬಿಜೆಪಿ-ಜೆಡಿಎಸ್ ದೋಸ್ತಿ ಅಂತಿಮ? ಎಚ್.ಡಿ. ಕುಮಾರಸ್ವಾಮಿ ಮಹತ್ವದ ಘೋಷಣೆ
ಸುಪ್ರೀಂ ಕೋರ್ಟ್ ಜೂನ್ 30ರೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಗಡುವು ನೀಡಿದ ಬೆನ್ನಲ್ಲೇ ರಾಜಧಾನಿಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.ʻನನ್ನ ಕಚೇರಿ ಕೆಡವಿದವರನ್ನು ಜನರೇ ಮನೆಗೆ ಕಳಿಸಿದ್ದಾರೆʼ: ಶಿವಸೇನೆ ವಿರುದ್ಧ ಕಂಗನಾ ರಣಾವತ್ ಆಕ್ರೋಶ
"ನನ್ನ ಮನೆ ಕೆಡವಿದವರು ಮತ್ತು ನನಗೆ ಬೆದರಿಕೆ ಹಾಕಿದವರನ್ನು ಇಂದು ಮಹಾರಾಷ್ಟ್ರದ ಜನರೇ ಅಧಿಕಾರದಿಂದ ಕಿತ್ತೊಗೆದಿದ್ದಾರೆ" ಎಂದು ಸಂಸದೆ ಕಂಗನಾ ರಣಾವತ್ ಕಿಡಿಕಾರಿದ್ದಾರೆ.ಜಿಬಿಎ ಅಖಾಡದಲ್ಲಿ ಮೈತ್ರಿ ಆಟ: ಕಾಂಗ್ರೆಸ್ ಕೋಟೆಗೆ ಲಗ್ಗೆ ಇಡಲು ಬಿಜೆಪಿ-ಜೆಡಿಎಸ್ ಪ್ಲಾನ್..!
ಬೆಂಗಳೂರಿನ ರಾಜಕೀಯ ಅಖಾಡದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ.politics
general
politics
general
politics
politics
politics
ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಜಯಭೇರಿ: ಜಲ್ನಾ ಪಾಲಿಕೆ ಚುನಾವಣೆಯಲ್ಲಿ ಗೆಲುವು..!
ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಶ್ರೀಕಾಂತ್ ಪಂಗಾರ್ಕರ್, ಮಹಾರಾಷ್ಟ್ರದ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸುದ್ದಿಯಾಗಿದ್ದಾರೆ.ಸಚಿವ ಪ್ರಲ್ಹಾದ್ ಜೋಶಿಯವರ ಅಬುಧಾಬಿ ಪ್ರವಾಸ ಅಂತ್ಯ - ಭಾರತ-ಯುಎಇ ಹಸಿರು ಇಂಧನ ಪಾಲುದಾರಿಕೆಗೆ ಬಲವರ್ಧನೆ!?
ಇತ್ತೀಚೆಗೆ, ಕೇಂದ್ರ ಆಹಾರ ವಿತರಣೆ, ಗ್ರಾಹಕರ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಅಬುದಾಭಿ ಭೇಟಿಯು ಭಾರತದ ಹಸಿರು ಇಂಧನ ವಲಯದಲ್ಲಿ ಜಾಗತಿಕ ಹೂಡಿಕೆ ಹಾಗೂ ಅಂತರಾಷ್ಟ್ರೀಯ ಸಹಕಾರವನ್ನು ಬಲಪಡಿಸುವಲ್ಲಿ ಹೊಸ ಭರವಸೆ ಮೂಡಿಸಿದೆ.ಬಿಜೆಪಿ ನೂತನ ಸಾರಥಿ ಆಯ್ಕೆಗೆ ಮುಹೂರ್ತ ಫಿಕ್ಸ್: ಜನವರಿ 19ಕ್ಕೆ ನಾಮಪತ್ರ, 20ಕ್ಕೆ ಅಧಿಕೃತ ಘೋಷಣೆ..!
ಭಾರತೀಯ ಜನತಾ ಪಕ್ಷವು ತನ್ನ ಸಂಘಟನಾತ್ಮಕ ಸಂಪ್ರದಾಯದಂತೆ ನಾಯಕತ್ವದ ಬದಲಾವಣೆಗೆ ಸಜ್ಜಾಗಿದೆ.ವಿಬಿ ಜಿ ರಾಮ್ ಜಿ: ಗ್ರಾಮಗಳ ಏಳ್ಗೆಯ ಗುರಿ - ಪ್ರಲ್ಹಾದ್ ಜೋಶಿ ಅವರ ವಿಶ್ಲೇಷಣಾತ್ಮಕ ಲೇಖನ
ಕೇಂದ್ರ ಆಹಾರ ವಿತರಣೆ, ಗ್ರಾಹಕರ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು, ಇತ್ತೀಚೆಗೆ ಪರಿಚಿತವಾಗಿರುವ 'ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ - ಗ್ರಾಮೀಣ್' (VB-G RAM JI) ಕಾಯ್ದೆ ಕುರಿತಂತೆ ತಮ್ಮ ಒಳನೋಟವನ್ನು ತಿಳಿಸಿದ್ದಾರೆ.ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಪಕ್ಷಕ್ಕಾಗುವ 5 ದೊಡ್ಡ ಹಿನ್ನಡೆಗಳು
ಜಿಬಿಎ ಚುನಾವಣೆ ಕಾಂಗ್ರೆಸ್ಗೆ ಕೇವಲ ಚುನಾವಣೆಯಲ್ಲ, ಅದು ಅವರ 'ಅಸ್ತಿತ್ವದ ಹೋರಾಟ'. ಇಲ್ಲಿನ ಸೋಲು ಸರ್ಕಾರದ ಸ್ಥಿರತೆ ಮತ್ತು ವರ್ಚಸ್ಸಿನ ಮೇಲೆ ದೀರ್ಘಕಾಲದ ಕಪ್ಪುಚುಕ್ಕೆಯಾಗುವ ಸಾಧ್ಯತೆ ಇದೆ.ಗ್ರೇಟರ್ ಬೆಂಗಳೂರು ಗರ್ಜನೆ: ಬೆಂಗಳೂರಿಗೆ 10 ಹೊಸ ಫ್ಲೈಓವರ್ಗಳ ಬಂಪರ್ ಕೊಡುಗೆ...!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಆಳ್ವಿಕೆ ನಡೆಯುತ್ತಿದೆ.ಬೆಂಗಳೂರು ಪಾಲಿಕೆ ಚುನಾವಣೆ: ಮತದಾರರ ಪಟ್ಟಿಯಲ್ಲಿ ಬಾಂಗ್ಲಾ ನುಸುಳುಕೋರರ ಹೆಸರು? ಎನ್ಐಎ ತನಿಖೆಗೆ ಬಿಜೆಪಿ ಆಗ್ರಹ
ಚುನಾವಣಾ ಪ್ರಕ್ರಿಯೆಗಳು ಈಗಾಗಲೇ ಚಾಲನೆಯಲ್ಲಿದ್ದು, ವಾರ್ಡ್ ಮರುವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯ ಕಾರ್ಯಗಳನ್ನು ಸರ್ಕಾರ ಪೂರ್ಣಗೊಳಿಸಿದೆ.Advertisement
Advertisement
Advertisement