ಭಾರತದ ಐತಿಹಾಸಿಕ ರಾಜಕೀಯದಲ್ಲಿ ಅತೀ ಕತ್ತಲೆಯ ದಿನವೆಂದೇ ಪರಿಗಣಿಸಲಾಗುವ ತುರ್ತು ಪರಿಸ್ಥಿತಿಯ ಘೋಷಣೆಯ ದಿನ. ಈ ದಿನದ ನೆನಪನ್ನು ಇದೇ ದಿನ, ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ಪ್ರಸ್ತಾಪಿಸಿದ್ದು, ತುರ್ತು ಪರಿಸ್ಥಿತಿಯ ಕೆಟ್ಟ ಅನುಭವದಿಂದ ದೇಶ ಪಾಠ ಕಲಿತಿದೆ ಎಂದು ಹೇಳಿದ್ದಾರೆ.ಅವರು ತಮ್ಮಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿ, ಭಾರತ ಎಂದಿಗೂ ಸರ್ವಾಧಿಕಾರಕ್ಕೆ ತಲೆಬಾಗುವುದಿಲ್ಲ ಎಂಬ ಘೋಷಣೆಯೊಂದಿಗೆ, ಆ ಸಂದರ್ಭದಲ್ಲಿ ಜನತೆ ತೋರಿಸಿದ ಧೈರ್ಯ ಹಾಗೂ ಪ್ರಜಾಪ್ರಭುತ್ವದ ಜವಾಬ್ದಾರಿ ಬಗ್ಗೆ ಉಲ್ಲೇಖಿಸಿದರು.ಇಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ ನೇತೃತ್ವದ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿತ